<p><strong>ಯಲ್ಲವ್ವ ಗೋವಿಂದಪ್ಪ ಸೋಳoಕಿ</strong></p>.<p><strong>ಹುಬ್ಬಳ್ಳಿ</strong>: ಹಳೇ ಹುಬ್ಬಳಿಯ ರಾಘವೇಂದ್ರ ಸರ್ಕಲ್ನ ಒಂದನೇ ಕ್ರಾಸ್ ಗಿರಿಯಾಲ ರಸ್ತೆ ನಿವಾಸಿ ಯಲ್ಲವ್ವ ಗೋವಿಂದಪ್ಪ ಸೋಳoಕಿ (68) ಬುಧವಾರ ನಿಧನರಾದರು. ಅವರಿಗೆ ಪುತ್ರ ಇದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.</p>.<p><strong>ಶಂಕರ ಮೋಡಕ್</strong></p>.<p><strong>ಹುಬ್ಬಳ್ಳಿ</strong>: ಧಾರವಾಡದ ಸಂತೋಷ ನಗರ ನಿವಾಸಿ ಶಂಕರ ವಾಸುದೇವ ಮೋಡಕ್ (97) ಮಂಗಳವಾರ ನಿಧನರಾದರು. ಅವರಿಗೆ ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.</p>.<p><strong>ಪಾರ್ವತಿ ಶಿರೂರ</strong></p>.<p><strong>ಹುಬ್ಬಳ್ಳಿ</strong>: ಈಶ್ವರನಗರ ನಿವಾಸಿ ಪಾರ್ವತಿ ಗಂಗಾಧರ ಶಿರೂರ ಇತ್ತೀಚೆಗೆ ನಿಧನರಾದರು. ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.</p>.<p><strong>ಶಾರದಾ ಈರೇಶನವರ</strong></p>.<p>ಹುಬ್ಬಳ್ಳಿ: ಧಾರವಾಡದ ಗಾಂಧಿನಗರ ನಿವಾಸಿ ಶಾರದಾ ಶಿವಪ್ಪ ಈರೇಶನವರ (68) ನಿಧನರಾದರು. ಅವರಿಗೆ ಪತಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.</p>.<p><strong>ದೇವಿಂದ್ರಪ್ಪ ಬಸ್ತಿ</strong></p>.<p><strong>ಹುಬ್ಬಳ್ಳಿ</strong>: ತಾಲ್ಲೂಕಿನ ವರೂರ ಗ್ರಾಮದ ದೇವಿಂದ್ರಪ್ಪ ಬಸವಂತಪ್ಪ ಬಸ್ತಿ (55) ಬುಧವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ, ನಾಲ್ವರು ಪುತ್ರಿಯರು ಇದ್ದಾರೆ. ವರೂರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲವ್ವ ಗೋವಿಂದಪ್ಪ ಸೋಳoಕಿ</strong></p>.<p><strong>ಹುಬ್ಬಳ್ಳಿ</strong>: ಹಳೇ ಹುಬ್ಬಳಿಯ ರಾಘವೇಂದ್ರ ಸರ್ಕಲ್ನ ಒಂದನೇ ಕ್ರಾಸ್ ಗಿರಿಯಾಲ ರಸ್ತೆ ನಿವಾಸಿ ಯಲ್ಲವ್ವ ಗೋವಿಂದಪ್ಪ ಸೋಳoಕಿ (68) ಬುಧವಾರ ನಿಧನರಾದರು. ಅವರಿಗೆ ಪುತ್ರ ಇದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.</p>.<p><strong>ಶಂಕರ ಮೋಡಕ್</strong></p>.<p><strong>ಹುಬ್ಬಳ್ಳಿ</strong>: ಧಾರವಾಡದ ಸಂತೋಷ ನಗರ ನಿವಾಸಿ ಶಂಕರ ವಾಸುದೇವ ಮೋಡಕ್ (97) ಮಂಗಳವಾರ ನಿಧನರಾದರು. ಅವರಿಗೆ ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.</p>.<p><strong>ಪಾರ್ವತಿ ಶಿರೂರ</strong></p>.<p><strong>ಹುಬ್ಬಳ್ಳಿ</strong>: ಈಶ್ವರನಗರ ನಿವಾಸಿ ಪಾರ್ವತಿ ಗಂಗಾಧರ ಶಿರೂರ ಇತ್ತೀಚೆಗೆ ನಿಧನರಾದರು. ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.</p>.<p><strong>ಶಾರದಾ ಈರೇಶನವರ</strong></p>.<p>ಹುಬ್ಬಳ್ಳಿ: ಧಾರವಾಡದ ಗಾಂಧಿನಗರ ನಿವಾಸಿ ಶಾರದಾ ಶಿವಪ್ಪ ಈರೇಶನವರ (68) ನಿಧನರಾದರು. ಅವರಿಗೆ ಪತಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.</p>.<p><strong>ದೇವಿಂದ್ರಪ್ಪ ಬಸ್ತಿ</strong></p>.<p><strong>ಹುಬ್ಬಳ್ಳಿ</strong>: ತಾಲ್ಲೂಕಿನ ವರೂರ ಗ್ರಾಮದ ದೇವಿಂದ್ರಪ್ಪ ಬಸವಂತಪ್ಪ ಬಸ್ತಿ (55) ಬುಧವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ, ನಾಲ್ವರು ಪುತ್ರಿಯರು ಇದ್ದಾರೆ. ವರೂರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>