‘ದೇವರಬೆಳಕೆರೆ, ಸಾಲಕಟ್ಟೆ, ಕುಣಿಬೆಳಕೆರೆ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರದ ಜವಾಬ್ದಾರಿ ನನಗೆ ವಹಿಸಲಾಗಿದೆ.ನಮಗೆ ಯಾವುದೇ ಸಿಬ್ಬಂದಿಯನ್ನು ನೀಡಿಲ್ಲ. ಅಲ್ಲಿನ ನಿವಾಸಿಯೊಬ್ಬರುಮಾಹಿತಿ ನೀಡಿದ್ದರು.ನಾನು ಹೋದಾಗ ಮದುವೆ ಮುಗಿದಿತ್ತು. ಸಮರ್ಪಕ ಸಿಬ್ಬಂದಿ ಇರದ ಕಾರಣ ಎರಡೆರಡುಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈಬಗ್ಗೆ ತಹಶೀಲ್ದಾರ್ಗೆ ಮಾಹಿತಿ ನೀಡಿದ್ದೇನೆ’ ಎಂದು ಗಾಂಧಿನಗರ ಇನ್ಸಿಡೆಂಟ್ ಕಮಾಂಡರ್ರಾಮಕೃಷ್ಣಪ್ಪ ತಿಳಿಸಿದರು.