ಕೊರೊನಾ ಸಂದರ್ಭದಲ್ಲಿ ರೈತರನ್ನು ಕಾಪಾಡಿಲ್ಲ. ಎಲ್ಲ ನಗರ ಪ್ರದೇಶದಲ್ಲಿ ಇದ್ದಂತಹ ಕೂಲಿ, ಕಾರ್ಮಿಕರಿಗೆ ಸ್ಪಂದಿಸಿಲ್ಲ. ಯಾರೋ ದೆಹಲಿಯಿಂದ ಅಹಮದಬಾದ್ನಲ್ಲಿರುವ ಕುಟುಂಬವನ್ನು ಕರೆದುಕೊಂಡು ಹೋಗಲಿಕ್ಕೆ ಒಂದು ಪುಟ್ಟು ವಿಮಾನ ನೀಡಿದ್ದಿರಿ. ಆದರೆ, ಸಾಮಾನ್ಯ ಜನ ಪ್ರಯಾಣ ಮಾಡುವಂತಹ ರೈಲು ಸಕಾಲದಲ್ಲಿ ಸಂಚರಿಸದೇ ಜನ ಅನ್ನ, ಆಹಾರ ಇಲ್ಲದೇ ನರಳಿದರು ಎಂದರು.