ಪತ್ರಕರ್ತ ಟಿ. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಕೆ.ಎಸ್. ಯೋಗೀಶ್ ಸ್ವಾಗತಿಸಿದರು. ಚಿನ್ಮಯ್ ಪಾಟೀಲ್ ಪ್ರಾರ್ಥಿಸಿದರು. ಗಾಯಕಿ ಎಂ.ಎ. ಸ್ಪಂದನಾ ಹಾಡಿದರು. ಪತ್ರಕರ್ತರಾದ ಚನ್ನೇಶ್ ಇದಿರುಮನೆ ವಂದನೆ ಸಲ್ಲಿಸಿದರು. ಪತ್ರಕರ್ತ ಎನ್.ಕೆ. ಆಂಜನೇಯ ಅವರು ಪ್ರಶಸ್ತಿ ಪ್ರದಾನದ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಪತ್ರಕರ್ತರಾದ ಎಚ್.ಕೆ. ಮಲ್ಲೇಶ್, ಯು.ಬಿ. ಜಯಪ್ಪ, ಹರೀಶ್ ಸಾಗೋನಿ, ನ್ಯಾಮತಿ ಸದಾಶಿವಯ್ಯ, ಫಲವನಹಳ್ಳಿ ಹಳದಪ್ಪ, ಕತ್ತಿಗೆ ರುದ್ರಪ್ಪ ಇದ್ದರು.