ದಾವಣಗೆರೆ: ವಿವಿಧೆಡೆ ತುಂತುರು ಮಳೆ

ದಾವಣಗೆರೆ: ದಾವಣಗೆರೆ ನಗರ, ಹರಿಹರ ಹಾಗೂ ಮಲೇಬೆನ್ನೂರು, ನ್ಯಾಮತಿ ಭಾಗಗಳಲ್ಲಿ ತುಂತುರು ಮಳೆಯಾಗಿದೆ.
ಹೆಚ್ಚು ಮಳೆ ಸುರಿದರೆ ಭತ್ತ ಒಣಗಿಸುವವರಿಗೆ ತೊಂದರೆಯಾಗಲಿದೆ. ರಾಗಿ, ಜೋಳ ಹಾಗೂ ಅಲಸಂದೆ ಬಿತ್ತನೆ ಮಾಡಿರುವವರಿಗೆ ಅನುಕೂಲವಾಗಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.