ಧಾರವಾಡ ತಾಲ್ಲೂಕಿನ ಮರೆವಾಡ ಗ್ರಾಮದ ಹೊಲವೊಂದರಲ್ಲಿ ರೈತರು ಕೃಷಿ ಕೆಲಸ ಮಾಡಿ ಊಟ ಮಾಡುತ್ತಿರುವುದು – ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಮುಂಗಾರು ಹಂಗಾಮಿಗೆ 18 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿತ್ತು. ಈವರೆಗೆ 15 ಸಾವಿರ ಕ್ವಿಂಟಲ್ ಮಾರಾಟವಾಗಿದೆ. 65 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಮಾಡಲಾಗಿತ್ತು. 37 ಸಾವಿರ ಮೆಟ್ರಿಕ್ ಟನ್ ಮಾರಾಟವಾಗಿದೆ.