ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿಕೆಗಿಂತ ಹೆಚ್ಚು ಮಳೆ: ಧಾರವಾಡ ಜಿಲ್ಲೆಯಲ್ಲಿ ಬಿತ್ತನೆ ಶೇ 97ರಷ್ಟು ಪೂರ್ಣ

Published : 5 ಜುಲೈ 2024, 5:27 IST
Last Updated : 5 ಜುಲೈ 2024, 5:27 IST
ಫಾಲೋ ಮಾಡಿ
Comments
ಧಾರವಾಡ ತಾಲ್ಲೂಕಿನ ಮರೆವಾಡ ಗ್ರಾಮದ ಹೊಲವೊಂದರಲ್ಲಿ ರೈತರು ಕೃಷಿ ಕೆಲಸ ‌ಮಾಡಿ ಊಟ ಮಾಡುತ್ತಿರುವುದು – ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡ ತಾಲ್ಲೂಕಿನ ಮರೆವಾಡ ಗ್ರಾಮದ ಹೊಲವೊಂದರಲ್ಲಿ ರೈತರು ಕೃಷಿ ಕೆಲಸ ‌ಮಾಡಿ ಊಟ ಮಾಡುತ್ತಿರುವುದು – ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಮುಂಗಾರು ಹಂಗಾಮಿಗೆ 18 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿತ್ತು. ಈವರೆಗೆ 15 ಸಾವಿರ ಕ್ವಿಂಟಲ್‌ ಮಾರಾಟವಾಗಿದೆ. 65 ಸಾವಿರ ಮೆಟ್ರಿಕ್‌ ಟನ್‌ ಗೊಬ್ಬರ ದಾಸ್ತಾನು ಮಾಡಲಾಗಿತ್ತು. 37 ಸಾವಿರ ಮೆಟ್ರಿಕ್‌ ಟನ್‌ ಮಾರಾಟವಾಗಿದೆ.
-ಕಿರಣಕುಮಾರ, ಜಂಟಿ ನಿರ್ದೇಶಕ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT