ಶನಿವಾರ, 20 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಏಕತೆಯ ಸಂದೇಶ ಸಾರಿದ ಸಮಾವೇಶ

ವೀರಶೈವ ಲಿಂಗಾಯತರು ಒಗ್ಗೂಡಲು ಮಠಾಧೀಶರು, ಮುಖಂಡರ ಕರೆ
Published : 20 ಸೆಪ್ಟೆಂಬರ್ 2025, 5:57 IST
Last Updated : 20 ಸೆಪ್ಟೆಂಬರ್ 2025, 5:57 IST
ಫಾಲೋ ಮಾಡಿ
Comments
ಏಕತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು
ಏಕತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು
ಬಸವಣ್ಣನವರ ಸಂದೇಶವನ್ನು ಪಂಚಪೀಠಗಳು ಸಾರುತ್ತವೆ.‌ ಇತರೆ ಮಠಾಧೀಶರು ರೇಣುಕಾಚಾರ್ಯರ ಬಗ್ಗೆ ಮಾತನಾಡದೆ ದ್ವೇಷ ಸಾಧಿಸುತ್ತಿದ್ದಾರೆ.
ಪ್ರಸನ್ನರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ರಂಭಾಪುರಿ ಮಠ
ಮಹಾರಾಷ್ಟ್ರದಲ್ಲಿ ವೀರಶೈವ ಮತ್ತು ಲಿಂಗಾಯತ ಬೇಧವಿಲ್ಲ. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿದರೆ ಸಮಾಜದ ಜನಸಂ‌ಖ್ಯೆ ಹಲವು ಕೋಟಿಯಷ್ಟಾಗುತ್ತದೆ
ಮನೋಹರ ಧೋಂಡೆ ಸಂಸ್ಥಾಪಕ ಅಧ್ಯಕ್ಷ ಮಹಾರಾಷ್ಟ್ರದ ಶಿವ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT