'ನನಗೆ ಅಧಿಕಾರ ನೀಡಿದರೆ ಧ್ವನಿವರ್ಧಕ ಆದೇಶ ಪಾಲಿಸದವರಿಗೆ ಗುಂಡು ಹೊಡೆಯುವೆ' ಎಂದು ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಡಿಜಿಪಿ, 'ಮುತಾಲಿಕ ಅವರು ಎಲ್ಲಿ ಆ ಹೇಳಿಕೆ ನೀಡಿದ್ದಾರೆ, ಅದರ ಸ್ಪಷ್ಟ ಉದ್ದೇಶ ಏನೆಂದು ಮಾಹಿತಿ ಪಡೆದು ಪರಿಶೀಲಿಸಲು ಕಮಿಷನರ್'ಗೆ ಸೂಚಿಸುತ್ತೇನೆ' ಎಂದು ಹೇಳಿದರು.