ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ–ಅಗಲ | ವಿದೇಶದಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌; ಭಾರತೀಯರ ಸಂಖ್ಯೆ ಕಡಿಮೆ

‘ದೇಶದ ಕೆಲವು ದೊಡ್ಡ ಕುಟುಂಬಗಳು ವಿದೇಶಗಳಲ್ಲಿ ಮದುವೆಯಾಗುತ್ತವೆ ಎಂಬುದು ಬೇಸರದ ಸಂಗತಿ. ಅಂತಹ ಮದುವೆಯ ಅಗತ್ಯವಿದೆಯೇ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದು ದೊಡ್ಡ ಚರ್ಚೆ ಹುಟ್ಟುಹಾಕಿದೆ.
Last Updated 30 ನವೆಂಬರ್ 2023, 20:24 IST
ಆಳ–ಅಗಲ | ವಿದೇಶದಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌; ಭಾರತೀಯರ ಸಂಖ್ಯೆ ಕಡಿಮೆ

ಪಾಲನೆಯಾಗದ ಭ್ರೂಣಲಿಂಗ ಪತ್ತೆ ಪರೀಕ್ಷೆ ತಡೆ ಕಾಯ್ದೆ: 27 ವರ್ಷದಲ್ಲಿ 89 ಪ್ರಕರಣ

ಭ್ರೂಣಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಧಿಸುವ ಕಾಯ್ದೆಯು ಜಾರಿಗೆ ಬಂದು 29 ವರ್ಷಗಳಾಗಿವೆ.
Last Updated 29 ನವೆಂಬರ್ 2023, 22:26 IST
ಪಾಲನೆಯಾಗದ ಭ್ರೂಣಲಿಂಗ ಪತ್ತೆ ಪರೀಕ್ಷೆ ತಡೆ ಕಾಯ್ದೆ: 27 ವರ್ಷದಲ್ಲಿ 89 ಪ್ರಕರಣ

ಆಳ–ಅಗಲ | ಹೆಣ್ಣು ಭ್ರೂಣ ಹತ್ಯೆ; ಸಮತೋಲನಕ್ಕೆ ಬಾರದ ಲಿಂಗಾನುಪಾತ

ಲಿಂಗಾನುಪಾತದಲ್ಲಿ ಸಮತೋಲನ ಸಾಧಿಸುವುದೇ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆಯ ಮೂಲ ಉದ್ದೇಶ. ಈ ಕಾಯ್ದೆಯು ಭ್ರೂಣದ ಲಿಂಗವನ್ನು ಪತ್ತೆ ಮಾಡುವುದು ಮತ್ತು ಆ ಮೂಲಕ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವಂತಹ ಅಪರಾಧಗಳನ್ನು ತಡೆಯುವ ಉದ್ದೇಶದ್ದಾಗಿದೆ.
Last Updated 29 ನವೆಂಬರ್ 2023, 22:19 IST
ಆಳ–ಅಗಲ | ಹೆಣ್ಣು ಭ್ರೂಣ ಹತ್ಯೆ; ಸಮತೋಲನಕ್ಕೆ ಬಾರದ ಲಿಂಗಾನುಪಾತ

ಆಳ–ಅಗಲ | ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಹತ್ತಾರು ತಡೆ

ಉತ್ತರಕಾಶಿಯ ಸಮೀಪದ ಸಿಲ್ಕ್ಯಾರಾ ತಿರುವು ಮತ್ತು ಬಡಕೋಟ್‌ ನಡುವಣ ಸುರಂಗ ಮಾರ್ಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಪ್ರತಿದಿನವೂ ಒಂದಿಲ್ಲೊಂದು ಅಡೆತಡೆ ಎದುರಾಗುತ್ತಲೇ ಇದೆ.
Last Updated 27 ನವೆಂಬರ್ 2023, 19:30 IST
ಆಳ–ಅಗಲ | ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಹತ್ತಾರು ತಡೆ

ಆಳ–ಅಗಲ | ಆರ್‌ಟಿಐ ವ್ಯಾಪ್ತಿಯಿಂದ ಸಿಇಆರ್‌ಟಿ ಇನ್‌ ಹೊರಕ್ಕೆ

ಭಾರತೀಯ ಕಂಪ್ಯೂಟರ್‌ ತುರ್ತು ಸ್ಪಂದನ ತಂಡವನ್ನು (ಸಿಇಆರ್‌ಟಿ ಇನ್‌) ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಡುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
Last Updated 26 ನವೆಂಬರ್ 2023, 19:16 IST
ಆಳ–ಅಗಲ | ಆರ್‌ಟಿಐ ವ್ಯಾಪ್ತಿಯಿಂದ ಸಿಇಆರ್‌ಟಿ ಇನ್‌ ಹೊರಕ್ಕೆ

ಒಳನೋಟ | ಆಸ್ಪತ್ರೆಯಿದ್ದರೂ ತಜ್ಞರಿಲ್ಲ...

ಸರ್ಕಾರಿ ವ್ಯವಸ್ಥೆಯಡಿ ರೋಗಿಗಳಿಗೆ ಸಮರ್ಪಕವಾಗಿ ಸಿಗದ ಸೂಪರ್ ಸ್ಪೆಷಾಲಿಟಿ ಸೇವೆ
Last Updated 26 ನವೆಂಬರ್ 2023, 0:30 IST
ಒಳನೋಟ | ಆಸ್ಪತ್ರೆಯಿದ್ದರೂ ತಜ್ಞರಿಲ್ಲ...

Karnataka | ಸಮಗ್ರ ಗ್ರಾಮೀಣಾಭಿವೃದ್ಧಿಯ ಪ್ರಗತಿ ಪಥದತ್ತ ನಮ್ಮ ಚಿತ್ತ: ಕೃಪಾ

ಕರ್ನಾಟಕ 50 | 25 ವರ್ಷಗಳ ಮುನ್ನೋಟ
Last Updated 25 ನವೆಂಬರ್ 2023, 0:30 IST
Karnataka | ಸಮಗ್ರ ಗ್ರಾಮೀಣಾಭಿವೃದ್ಧಿಯ ಪ್ರಗತಿ ಪಥದತ್ತ ನಮ್ಮ ಚಿತ್ತ: ಕೃಪಾ
ADVERTISEMENT

Karnataka | ನವಯುಗದ ವೃತ್ತಿಗಳಿಗೆ ಕನ್ನಡಿಗರು ಸನ್ನದ್ಧರಾಗಲಿ: ಸತ್ಯಪ್ರಕಾಶ್

ಕರ್ನಾಟಕ 50 | 25 ವರ್ಷಗಳ ಮುನ್ನೋಟ
Last Updated 25 ನವೆಂಬರ್ 2023, 0:30 IST
Karnataka | ನವಯುಗದ ವೃತ್ತಿಗಳಿಗೆ ಕನ್ನಡಿಗರು ಸನ್ನದ್ಧರಾಗಲಿ: ಸತ್ಯಪ್ರಕಾಶ್

ನ.26 ಸಂವಿಧಾನ ದಿನ | ಹಿಂದೆಂದಿಗಿಂತ ಅತ್ಯಗತ್ಯ ಸಂವಿಧಾನ ಜಾಗೃತಿ

‘ಸಂವಿಧಾನ ಒಂದು ಯಂತ್ರದ ಹಾಗೆ, ಅದಕ್ಕೆ ಜೀವವಿಲ್ಲ. ಸಂವಿಧಾನವನ್ನು ಯಾರು ನಿಯಂತ್ರಿಸುತ್ತಾರೋ, ಯಾರು ಅದನ್ನು ಕಾರ್ಯಗತಗೊಳಿಸುತ್ತಾರೋ ಅವರಿಂದಲೇ ಅದಕ್ಕೆ ಜೀವ ಬರುತ್ತದೆ.
Last Updated 24 ನವೆಂಬರ್ 2023, 0:30 IST
 ನ.26 ಸಂವಿಧಾನ ದಿನ | ಹಿಂದೆಂದಿಗಿಂತ ಅತ್ಯಗತ್ಯ ಸಂವಿಧಾನ ಜಾಗೃತಿ

ನ.26 ಸಂವಿಧಾನ ದಿನ | ಸಂವಿಧಾನವ ಸಹಿಸದವರಿಂದ ಬದಲಿಸುವ ಅಭಿಯಾನ: ಯಮುನಾ ಗಾಂವ್ಕರ್

‘ಸಂವಿಧಾನವು ಇತಿಹಾಸ, ಪೌರನೀತಿ ಪುಸ್ತಕಕ್ಕೆ ಸೀಮಿತವಾಗಿ ಉಳಿಯದೆ ದೇಶದ ಪ್ರತಿ ಪ್ರಜೆಯನ್ನೂ ತಲುಪಬೇಕು ಎಂಬ ಧ್ಯೇಯದೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1990ರ ದಶಕದಲ್ಲಿ ಹುಟ್ಟಿಕೊಂಡ ‘ಚಿಂತನ’ ಸಂಸ್ಥೆ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸಲು ನಿರಂತರ ಪ್ರಯತ್ನ ನಡೆಸಿತು.
Last Updated 24 ನವೆಂಬರ್ 2023, 0:30 IST
ನ.26 ಸಂವಿಧಾನ ದಿನ | ಸಂವಿಧಾನವ ಸಹಿಸದವರಿಂದ ಬದಲಿಸುವ ಅಭಿಯಾನ: ಯಮುನಾ ಗಾಂವ್ಕರ್
ADVERTISEMENT