ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಗದಗ | ನಿಲ್ಲದ ಗಾಂಜಾ ಘಾಟು: ಬೇಕಿದೆ ಕಡಿವಾಣ

ಗಾಂಜಾ ಮತ್ತಿನಲ್ಲಿ ತೇಲುತ್ತಿರುವ ಯುವಕರು; ಜೂಜಾಟಕ್ಕೆ ಕಡಿವಾಣ ಹಾಕದ ಇಲಾಖೆಗಳು
ನಿಂಗಪ್ಪ ಹಮ್ಮಿಗಿ
Published : 7 ಜುಲೈ 2025, 3:51 IST
Last Updated : 7 ಜುಲೈ 2025, 3:51 IST
ಫಾಲೋ ಮಾಡಿ
Comments
ಗಾಂಜಾ ಮದ್ಯ ಸೇವನೆ ಮಾಡಿ ಬಿಸಾಡಿದ ತ್ಯಾಜ್ಯಗಳು
ಗಾಂಜಾ ಮದ್ಯ ಸೇವನೆ ಮಾಡಿ ಬಿಸಾಡಿದ ತ್ಯಾಜ್ಯಗಳು
ಬೆರಳೆಣಿಕೆಯಷ್ಟು ಪ್ರಕರಣ ದಾಖಲು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ
ಗಾಂಜಾ ಹಾಗೂ ಜೂಜಾಟ ನಡೆಸಲು ಯಾವುದೇ ಅವಕಾಶ ಇಲ್ಲ. ಒಂದು ವೇಳೆ ಈ ಬಗ್ಗೆ ಸಾರ್ವಜನಿಕರು ಖಚಿತ ಮಾಹಿ‌ತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು
ಬಿ.ಎಸ್.ನೇಮನಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಗಾಂಜಾ ಇಸ್ಪೀಟ್‌ನಂತಹ ಜೂಜಾಟಗಳಿಗೆ ಯುವಕರು ಬಲಿಯಾಗುತ್ತಿದ್ದು ಇದಕ್ಕೆ ಸಂಬಂಧಪಟ್ಟ ಇಲಾಖೆಯ ನಿಷ್ಕಾಳಜಿಯೇ ಕಾರಣ. ಕಡಿವಾಣ ಹಾಕದೆ ಹೋದಲ್ಲಿ ಜನರ ಆರೋಗ್ಯ ಇನ್ನಷ್ಟು ಹದಗೆಡುತ್ತದೆ
ಸಂತೋಷ ಕುರಿ ಎಐಸಿಸಿ ಮಾನವ ಹಕ್ಕುಗಳ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT