ಲಕ್ಷ್ಮೇಶ್ವರದ ರೈತ ಶಿವನಗೌಡ ಪಾಟೀಲರು ಬೆಳೆಯುತ್ತಿರುವ ಉಪ್ಪಿನಕಾಯಿ ಸವತೇಕಾಯಿ
ಲಕ್ಷ್ಮೇಶ್ವರದ ರೈತ ಶಿವನಗೌಡ ಪಾಟೀಲರ ಚಂಡು ಹೂವಿನ ಹೊಲ
ಬರಗಾಲದಲ್ಲೂ ಕೊಳವೆ ಬಾವಿ ನೀರಿನಿಂದ ಚೆಂಡು ಹೂವು ಬೆಳೆಯುತ್ತಿದ್ದೇನೆ. ಒಳ್ಳೆ ಲಾಭ ಆಗುತ್ತಿದೆ. ಇದೇ ಬೆಳೆಯಲ್ಲಿ ಅಂತರ್ ಬೆಳೆಯಾಗಿ ನಾಟಿ ಮಾಡಿದ ಪಪ್ಪಾಯ ಸಸಿಗಳು ತೇವಾಂಶದ ಕೊರತೆಯಿಂದಾಗಿ ಹಾಳಾಗಿವೆ