ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಆಲೂರು | ಹೆಚ್ಚುತ್ತಿರುವ ಬೀದಿ ನಾಯಿ ಉಪಟಳ: ಆತಂಕ

Published : 23 ಜೂನ್ 2025, 6:19 IST
Last Updated : 23 ಜೂನ್ 2025, 6:19 IST
ಫಾಲೋ ಮಾಡಿ
Comments
ರಾಜೇಗೌಡರ ತೊಡೆಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ.
ರಾಜೇಗೌಡರ ತೊಡೆಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ.
ಬೀದಿ ನಾಯಿ ಹತೋಟಿಗೆ ತರಲು ಎಬಿಸಿ ಮೂಲಕ ಟೆಂಡರ್ ಕರೆದು ಕ್ರಮ ಕೈಗೊಲಾಗುತ್ತಿದೆ. ಮೊದಲಿನಂತೆ ಹಿಡಿದು ಸಾಗಿಸುವಂತಿಲ್ಲ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ದಾಖಲಾತಿ ಕೊಟ್ಟರೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ
ಮಂಜುನಾಥ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಆಸ್ಪತ್ರೆಗೆ ಬರುವಾಗ ಬೀದಿ ನಾಯಿ ಕಚ್ಚಿದೆ. ನನ್ನದು ಬಡ ಕುಟುಂಬ. ಕೂಲಿ ಮಾಡುವ ನಾನೇ ಮಲಗಿದರೆ ಕುಟುಂಬದ ಪಾಡೇನು? ಬೀದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಸರ್ಕಾರ ಅನುಮತಿ ನೀಡಬೇಕು
ರಾಜೇಗೌಡ ಮತ್ತು ಬೊಮ್ಮರಾಯಿಗೌಡ ನಾಯಿ ಕಡಿತಕ್ಕೆ ಒಳಗಾದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT