ನಕಲಿ ಬಿತ್ತನೆ ಬೀಜ, ಗೊಬ್ಬರ ಮಾರಾಟ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವುದರ ಜತೆ ಅಂತಹಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೇಶದಲ್ಲಿ ಆಹಾರಉತ್ಪಾದನೆ ಹೆಚ್ಚಾಗಿದೆ. ಆಲೂಗಡ್ಡೆ, ಶುಂಠಿ, ಅರಿಶಿನ ಸೇರಿದಂತೆ ಇತರೆ ಪದಾರ್ಥಗಳು ರಫ್ತು ಮಾಡಲುಬೇಕಾದ ತಂತ್ರಜ್ಞಾನ ಬಗ್ಗೆ ರೈತರಿಗೆ ಮಾಹಿತಿ ಮತ್ತು ಸಹಕಾರ ನೀಡಲಾಗುವುದು. ಎಪಿಎಂಸಿ ಕಾಯ್ದೆರದ್ದಾದ ಬಳಿಕ ಮುಂಬೈ ಟ್ರಕ್ ಮಂಡ್ಯ ಬರಲಾರಂಭಿಸಿವೆ. ಮಂಡ್ಯ ಬೆಲ್ಲ ಮುಂಬೈಗೆ ರಫ್ತು ಆಗುತ್ತಿದೆ
ಎಂದು ವಿವರಿಸಿದರು.