ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ಮೊದಲ ಸಭೆಯಲ್ಲಿ ಸಮಸ್ಯೆ ಅನಾವರಣ

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ಅಧ್ಯಕ್ಷತೆಯಲ್ಲಿ ಜನಸ್ಪಂದನ
Published : 8 ಸೆಪ್ಟೆಂಬರ್ 2025, 5:47 IST
Last Updated : 8 ಸೆಪ್ಟೆಂಬರ್ 2025, 5:47 IST
ಫಾಲೋ ಮಾಡಿ
Comments
ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ 1.10ಲಕ್ಷ ಜನರಿಗೆ ಕಂದಾಯ ದಾಖಲಾತಿ ಒದಗಿಸಲಾಯಿತು. ಅದೇ ರೀತಿ ಹಾಸನದಲ್ಲೂ ಕಂದಾಯ ಆಂದೋಲನ ಮಾಡಲಾಗುವುದು.
ಕೆ.ಎಂ. ಶಿವಲಿಂಗೇಗೌಡ ಶಾಸಕ
ಪೋಡಿ ಮಾಡಲು ನಿಯಮ ಸರಳೀಕರಣ ಮಾಡಿ ಕಂದಾಯ ಅದಾಲತ್ ಮೂಲಕ ತಹಶೀಲ್ದಾರಗಳು ಮಾಡಲು ಅವಕಾಶ ಕಲ್ಪಿಸಿದರೆ ಹೆಚ್ಚು ಅನುಕೂಲ ಆಗಲಿದೆ.
ಸಿ.ಎನ್. ಬಾಲಕೃಷ್ಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT