ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ನೀರು ಹೋಯ್ಸಳರ ನಾಡಿನ ಸೊಬಗು ಹೆಚ್ಚಿಸಿದ ಜಲಪಾತ ಎರಡು ದಿನಗಳ ಹಿಂದೆ ಕೋಡಿಬಿದ್ದ ಕೆರೆ
ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದರಿಂದ ಎರಡು ವರ್ಷದಿಂದ ದ್ವಾರಸಮುದ್ರ ಕೆರೆ ಭರ್ತಿಯಾಗಿದೆ. ವೇದಾವತಿ ನದಿಯಲ್ಲಿ ನೀರು ಹರಿಯುವ ಕೋಡಿ ನೀರು ವಾಣಿವಿಲಾಸ ಜಲಾಶಯ ತಲುಪುತ್ತಿದೆ.