ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಣನೂರು: ಅಂಗನವಾಡಿ ನಿರ್ಮಾಣಕ್ಕೆ₹25 ಲಕ್ಷ ಮೌಲ್ಯದ ಜಾಗ ನೀಡಿದ ಗ್ರಾ.ಪಂ. ಸದಸ್ಯ

Published : 23 ಡಿಸೆಂಬರ್ 2024, 4:47 IST
Last Updated : 23 ಡಿಸೆಂಬರ್ 2024, 4:47 IST
ಫಾಲೋ ಮಾಡಿ
Comments
ವರ್ಷದ ಹಿಂದೆ ಕೇರಳಾಪುರಕ್ಕೆ ಮಂಜೂರಾಗಿದ್ದ ಅಂಗನವಾಡಿ ಕಟ್ಟಡಕ್ಕೆ ನಿವೇಶನ ಸಿಕ್ಕಿರಲಿಲ್ಲ ಮಂಜುನಾಥ್ ಸ್ವ ಇಚ್ಛೆಯಿಂದ ನಿವೇಶನ ನೀಡಿದ್ದು ಮಕ್ಕಳಿಗೆ ಅನುಕೂಲ ಆಗಲಿದೆ
ವೆಂಕಟೇಶ್ ಎಂ.ಪಿ. ಸಿಡಿಪಿಒ ಅರಕಲಗೂಡು
ಸರ್ಕಾರದಿಂದ ಅನುಮತಿ ದೊರಕಿದರೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ದೊರಕದಿರುವುದು ಬೇಸರ ತಂದಿತ್ತು. ನಮ್ಮ ಊರಿನ ಒಳ್ಳೆಯದಕ್ಕಾಗಿ ನನ್ನ ಸ್ವಂತ ಆಸ್ತಿ ನೀಡುವುದರಲ್ಲಿ ನನಗೆ ತೃಪ್ತಿಯಿದೆ
ಡಿ.ಮಂಜುನಾಥ್ ಗ್ರಾಮ ಪಂಚಾಯಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT