ಮಂಗಳವಾರ, 10 ಮಾರ್ಚ್ 2026
×
ADVERTISEMENT

ಶ್ರವಣಬೆಳಗೊಳ: ಮುನಿಗಳ ಕಠಿಣವ್ರತ, ತ್ಯಾಗಮಯ ಜೀವನ

ಶ್ರವಣಬೆಳಗೊಳದ ದಿಗಂಬರ ಜೈನ ಮಠದಲ್ಲಿ ತ್ಯಾಗಿಗಳ ಚಾತುರ್ಮಾಸ್ಯ ವ್ರತಾಚರಣೆ
Published : 29 ಆಗಸ್ಟ್ 2025, 2:05 IST
Last Updated : 29 ಆಗಸ್ಟ್ 2025, 2:05 IST
ADVERTISEMENT
ಫಾಲೋ ಮಾಡಿ
Comments
ಮುನಿಗಳು ಮಣೆಗಳನ್ನು ಬಳಸಿ ನಿದ್ರಿಸುವ ಕೊಠಡಿ
ಮುನಿಗಳು ಮಣೆಗಳನ್ನು ಬಳಸಿ ನಿದ್ರಿಸುವ ಕೊಠಡಿ
ಆಹಾರ ನೀಡುವ ಶ್ರಾವಕರು ಮನಶುದ್ಧಿ ವಚನಶುದ್ಧಿ ಕಾಯಶುದ್ಧಿ ಆಹಾರಶುದ್ಧಿ ಜಲಶುದ್ಧಿ ಇದ್ದು ನವಧಾ ಭಕ್ತಿಯಿಂದ ಆಹಾರ ನೀಡುವುದಾಗಿ ಹಾಗೂ ತಾವು ಸ್ವೀಕರಿಸಬೇಕು ಎಂದಾಗ ತ್ಯಾಗಿಗಳು ಆಹಾರ ಸ್ವೀಕರಿಸುತ್ತಾರೆ.
– ಜಯಪದ್ಮಮ್ಮ, ಶ್ರಾವಕಿ
ಪಡೆದ ಆಹಾರದಲ್ಲಿ ಕೂದಲು ಇರುವೆ ಹರಳು ಮುಂತಾದ ಅಶುದ್ಧ ವಸ್ತುಗಳು ಕಂಡು ಬಂದರೆ ಆಹಾರ ನಿಲ್ಲಿಸಿ ನೀರನ್ನೂ ತೆಗೆದುಕೊಳ್ಳದೇ ನಿಂತಲ್ಲಿಂದ ಹೊರಡುತ್ತಾರೆ. ಇದನ್ನು ಅಂತರಾಯ ಎಂದು ಕರೆಯುತ್ತಾರೆ.
– ರಾಜೇಶ್ ಶಾಸ್ತ್ರಿ, ಶ್ರಾವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT