ಸೋಮವಾರ, 10 ನವೆಂಬರ್ 2025
×
ADVERTISEMENT
ADVERTISEMENT

ಹಾವೇರಿ | ಅನ್ನದಾತರಿಗೆ ಕೇಬಲ್ ಕಳ್ಳರ ಕಾಟ: ಜಮೀನಿನ ವಿದ್ಯುತ್ ತಂತಿ, ಪೈಪ್ ಕಳವು

Published : 10 ನವೆಂಬರ್ 2025, 2:29 IST
Last Updated : 10 ನವೆಂಬರ್ 2025, 2:29 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹುಲ್ಲತ್ತಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿರುವ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸಿದ್ದ ಕೇಬಲ್ ಕೊಯ್ದು ಕಳ್ಳತನ ಮಾಡಿರುವುದು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹುಲ್ಲತ್ತಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿರುವ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸಿದ್ದ ಕೇಬಲ್ ಕೊಯ್ದು ಕಳ್ಳತನ ಮಾಡಿರುವುದು
ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಅಗತ್ಯ. ಕೇಬಲ್–ಪೈಪ್‌ ಕಳವಿನಿಂದ ಬೇಸತ್ತಿರುವ ಕೆಲವರು ತಮ್ಮ ಜಮೀನಿಗೆ ಸಿಸಿಟಿವಿ ಕ್ಯಾಮರಾ ಹಾಕಿದ್ದಾರೆ. ಇತರೆ ರೈತರು ಇಂದಿಗೂ ಕಳ್ಳರ ಭಯದಲ್ಲಿದ್ದಾರೆ
ಪರಮೇಶ್ವರಪ್ಪ ಹಾನಗಲ್ ರೈತ
ಪ್ರತಿ ವರ್ಷ ಒಂದು ಬಾರಿ ವಿದ್ಯುತ್ ತಂತಿ–ಪೈಪ್‌ ಕಳವು ಆಗುತ್ತಿವೆ. ಇದೊಂದು ವ್ಯವಸ್ಥಿತ ಗ್ಯಾಂಗ್‌ ಇರುವ ಶಂಕೆಯಿದೆ. ಪೊಲೀಸರು ಕೆಲದಿನ ಜಮೀನುಗಳ ಬಳಿ ಓಡಾಡಿ ಕಳ್ಳರನ್ನು ಪತ್ತೆ ಮಾಡಬೇಕು
ಬಸವರಾಜ ಜಕ್ಕಣ್ಣಪ್ಪನವರ ಹಿರೇಕೆರೂರು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT