ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ಜಲವಾಹನ ಕೊರತೆ: ಬೆಂಕಿ ನಂದಿಸುವುದೇ ಸವಾಲು

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡಗಳು | ತಾಲ್ಲೂಕಿಗೊಂದೇ ಅಗ್ನಿಶಾಮಕ ವಾಹನ | ಸೂಕ್ತ ಸಮಯಕ್ಕೆ ವಾಹನ ಬಾರದೇ ನಷ್ಟ ಅನುಭವಿಸುತ್ತಿರುವ ರೈತರು
Published : 3 ಮಾರ್ಚ್ 2025, 4:23 IST
Last Updated : 3 ಮಾರ್ಚ್ 2025, 4:23 IST
ಫಾಲೋ ಮಾಡಿ
Comments
ಅಗ್ನಿಶಾಮಕ ಇಲಾಖೆಯ ಜಲವಾಹನ
ಅಗ್ನಿಶಾಮಕ ಇಲಾಖೆಯ ಜಲವಾಹನ
ಜಲ ವಾಹನಗಳ ಕೊರತೆ ಸೇರಿ ಹಲವು ಸಮಸ್ಯೆಗಳ ಇತ್ಯರ್ಥಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ.
ವಿನಾಯಕ, ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ
ಜಿಲ್ಲೆಗೆ ಹೆಚ್ಚುವರಿ ಜಲವಾಹನಗಳನ್ನು ನೀಡುವಂತೆ ಸಿ.ಎಂ ಹಾಗೂ ಗೃಹಸಚಿವರನ್ನು ಕೋರಿದ್ದೇನೆ. ಉಳಿದ ಸಮಸ್ಯೆಗಳನ್ನೂ ಪರಿಹರಿಸುವಂತೆ ವಿನಂತಿಸಿದ್ದೇನೆ.
ರುದ್ರಪ್ಪ ಲಮಾಣಿ, ಹಾವೇರಿ ಶಾಸಕ
ಸೂಕ್ತ ಸಮಯಕ್ಕೆ ಜಲವಾಹನ ಬರದಿದ್ದರಿಂದ ರೈತರ ಬೆಳೆ ನಾಶವಾಗುತ್ತಿದೆ. ಹೋಬಳಿಗೊಂದು ಅಗ್ನಿಶಾಮಕ ವಾಹನ ನೀಡಬೇಕು.
ಹನುಮಂತಪ್ಪ ಹುಚ್ಚಣ್ಣನವರ, ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT