ಸೋಮವಾರ, 1 ಡಿಸೆಂಬರ್ 2025
×
ADVERTISEMENT
ADVERTISEMENT

ಸಾರಿಗೆ ಸಂಸ್ಥೆ ಬಸ್‌ ಸವಾರಿ: ಅವಘಡಕ್ಕೆ ದಾರಿ

ಶಕ್ತಿ ಯೋಜನೆಯಿಂದ ಬಸ್‌ಗಳು ಭರ್ತಿ, ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಕಂಗಾಲು, ವಿದ್ಯಾರ್ಥಿಗಳ ಪರದಾಟ
Published : 1 ಡಿಸೆಂಬರ್ 2025, 2:29 IST
Last Updated : 1 ಡಿಸೆಂಬರ್ 2025, 2:29 IST
ಫಾಲೋ ಮಾಡಿ
Comments
ಹಾವೇರಿ ಕೇಂದ್ರ ನಿಲ್ದಾಣದಿಂದ ಹೊರಟ ಬಸ್ಸಿನ ಸೀಟುಗಳು ಭರ್ತಿಯಾಗಿ ನಿಂತುಕೊಂಡೇ  ಪ್ರಯಾಣಿಸಿದ ಪ್ರಯಾಣಿಕರು
ಹಾವೇರಿ ಕೇಂದ್ರ ನಿಲ್ದಾಣದಿಂದ ಹೊರಟ ಬಸ್ಸಿನ ಸೀಟುಗಳು ಭರ್ತಿಯಾಗಿ ನಿಂತುಕೊಂಡೇ  ಪ್ರಯಾಣಿಸಿದ ಪ್ರಯಾಣಿಕರು
ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಜನರನ್ನು ಕುರಿಗಳ ರೀತಿ ಹತ್ತಿಸಿಕೊಂಡು ಕರೆದೊಯ್ಯಲಾಗುತ್ತಿದೆ. ಅನಾಹುತ ಸಂಭವಿಸಿದರೆ ಯಾರು ಹೊಣೆ
ರಾಜೀವ ಸಂಗಣ್ಣನವರ ಹಿರೇಕೆರೂರು
ಜಿಲ್ಲೆಯಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿಯೇ ಸುರಕ್ಷಿತ ಕ್ರಮಗಳಿಲ್ಲ. ಆರ್‌ಟಿಒ ಅಧಿಕಾರಿಗಳು ಎಲ್ಲ ಬಸ್‌ಗಳ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು
ಮಂಜುನಾಥ ಸೋಮಣ್ಣನವರ ರಾಣೆಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT