ಶನಿವಾರ, 13 ಡಿಸೆಂಬರ್ 2025
×
ADVERTISEMENT
ADVERTISEMENT

ರಾಣೆಬೆನ್ನೂರು: ಅಭಿವೃದ್ಧಿ ಕಾಣದ ಕೆಎಚ್‌ಬಿ ಬಡಾವಣೆ

45 ಎಕರೆ 12 ಗುಂಟೆಯಲ್ಲಿ ನಿರ್ಮಿಸಿರುವ ನಿವೇಶನಗಳು | ನಗರಸಭೆಗೆ ಹಸ್ತಾಂತರವಾಗದ ಪ್ರದೇಶ
ಮುಕ್ತೇಶ್ವರ ಕೂರಗುಂದಮಠ
Published : 13 ಡಿಸೆಂಬರ್ 2025, 4:15 IST
Last Updated : 13 ಡಿಸೆಂಬರ್ 2025, 4:15 IST
ಫಾಲೋ ಮಾಡಿ
Comments
ಎಫ್‌.ವೈ. ಇಂಗಳಗಿ
ಎಫ್‌.ವೈ. ಇಂಗಳಗಿ
ಕೆಎಚ್‌ಬಿಯಿಂದ ಪ್ರಾಧಿಕಾರಕ್ಕೆ ಶುಲ್ಕ ತುಂಬಬೇಕು. ಬಳಿಕವೇ ಕೆಜಿಪಿ ನಕ್ಷೆಯಾಗುತ್ತದೆ. ನಗರಸಭೆಯ ಶುಲ್ಕವನ್ನೂ ಪಾವತಿಸಿದ ನಂತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು 
ಎಫ್‌.ವೈ. ಇಂಗಳಗಿ ನಗರಸಭೆ ಪೌರಾಯುಕ್ತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ 
‘ಬಸ್‌ ಸೌಲಭ್ಯವಿಲ್ಲ’
‘ನಮ್ಮ ಬಡಾವಣೆಗೆ ಸೂಕ್ತ ಬಸ್‌ ಸೌಲಭ್ಯವಿಲ್ಲ. ನಿವಾಸಿಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ರಾಣೆಬೆನ್ನೂರಿಗೆ ಹೋಗಲು ಟಂಟಂನಲ್ಲಿ ಸಂಚರಿಸುತ್ತಿದ್ದಾರೆ. ವಾಕರಸಾಸಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಒಂದೂ ಬಸ್ ಬಿಟ್ಟಿಲ್ಲ. ದೂರದ ಊರಿನ ಬಸ್‌ಗಳು ಬಡಾವಣೆಯಲ್ಲಿ ನಿಲುಗಡೆ ಮಾಡುವುದಿಲ್ಲ’ ಎಂದು ನಿವಾಸಿಗಳು ದೂರಿದರು.  ಕುಡಿಯುವ ನೀರಿಗೂ ತೊಂದರೆ: ‘ತಾಲ್ಲೂಕಿನ ಮುದೇನೂರು ತುಂಗಭದ್ರಾ ನದಿಯಿಂದ ನಗರಕ್ಕೆ ಪೂರೈಕೆಯಾಗುವ ಮುಖ್ಯ ಪೈಪ್‌ ಲೈನ್‌ ಕೆಎಚ್‌ಬಿ ಬಡಾವಣೆಯ ಪಕ್ಕವೇ ಹಾದು ಹೋಗಿದೆ. ಅಷ್ಟಾದರೂ ಇದುವರೆಗೂ ನಗರಸಭೆಯಿಂದ ಬಡಾವಣೆಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. 16 ವರ್ಷಗಳಿಂದ ಕುಡಿಯಲು ಕೊಳವೆ ಬಾವಿ ನೀರೇ ಗತಿಯಾಗಿದೆ’ ಎಂದು ಎಂ.ಜೆ. ಹಿತ್ತಲಮನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT