ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ರಟ್ಟೀಹಳ್ಳಿ: ನಿರ್ವಹಣೆ ಇಲ್ಲದೆ ಪಾಳುಬಿದ್ದ ಕಟ್ಟಡ

ಜಯಂತಿಗೆ ಆಚರಣೆಗೆ ಸೀಮಿತವಾದ ಅಂಬೇಡ್ಕರ್ ಸಮುದಾಯ ಭವನ
Published : 17 ಜೂನ್ 2025, 4:45 IST
Last Updated : 17 ಜೂನ್ 2025, 4:45 IST
ಫಾಲೋ ಮಾಡಿ
Comments
ಸಮುದಾಯ ಭವನ ಬಳಕೆಗೆ ಸದ್ಯದಲ್ಲಿಯೇ ದರ ನಿಗದಿಪಡಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ನಿರ್ವಹಣಾ ಸಮಿತಿಗೆ ಹಸ್ತಾಂತರಿಸಲಾಗುವುದು
ಮಹೆಬೂಬಸಾಬ ನದಾಫ್ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಟ್ಟೀಹಳ್ಳಿ- ಹಿರೇಕೆರೂರ ತಾಲ್ಲೂಕು
‘ಅವೈಜ್ಞಾನಿಕವಾಗಿ ನಿರ್ಮಾಣ’
‘ಅಂಬೇಡ್ಕರ್ ಭವನದಲ್ಲಿ ವೇದಿಕೆಯು ಪೂರ್ವಾಭಿಮುಖವಾಗಿ ಇರುವ ಬದಲು, ಪಶ್ಚಿಮಾಭಿಮುಖವಾಗಿ ಇರುವ ಕಾರಣ ಇಲ್ಲಿ ಮದುವೆಯಂತಹ ಶುಭ ಸಮಾರಂಭ ಆಯೋಜಿಸಲು ಯಾರೂ ಮುಂದೆ ಬರುತ್ತಿಲ್ಲ. ವೇದಿಕೆಯನ್ನು ಪೂರ್ವಾಭಿಮುಖವಾಗಿ ನಿರ್ಮಿಸಬೇಕಿತ್ತು. ಭವನದ ಸೂಕ್ತ ನಿರ್ವಹಣೆಗಾಗಿ ಒಂದು ಸಮಿತಿ ರಚನೆ ಮಾಡಿದಲ್ಲಿ ಕಟ್ಟಡವನ್ನು ಸುರಕ್ಷಿತ ಹಾಗೂ ಸ್ವಚ್ಛತೆಯಿಂದ ಇಡಲು ಸಾಧ್ಯ’ ಎನ್ನುತ್ತಾರೆ ದಲಿತ ಮುಖಂಡ ಸಿದ್ದಪ್ಪ ಹರಿಜನ. ಸಮಾಜ ಕಲ್ಯಾಣ ಇಲಾಖೆಯ ಅಧೀನಕೊಳಪಟ್ಟ ರಟ್ಟೀಹಳ್ಳಿ ಪಟ್ಟಣದ ಡಾ. ಅಂಬೇಡ್ಕರ್ ಸಮುದಾಯ ಭವನದ ನಿರ್ವಹಣೆಗಾಗಿ ಸ್ಥಳೀಯ ಪಟ್ಟಣ ಪಂಚಾಯಿತಿಗೆ ತಿಳಿಸಲಾಗಿತ್ತು. ಅವರು ಒಪ್ಪದ ಕಾರಣ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಈಗ ಒಂದು ಸಮಿತಿ ರಚನೆ ಮಾಡಲಾಗಿದೆ’ ಎಂದು ರಟ್ಟೀಹಳ್ಳಿ- ಹಿರೇಕೆರೂರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೆಬೂಬಸಾಬ ನದಾಫ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT