ಬುಧವಾರ, 6 ಆಗಸ್ಟ್ 2025
×
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮ: ಎಚ್ಚರ ವಹಿಸಲು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕಿವಿಮಾತು

* ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕಿವಿಮಾತು * ದೌರ್ಜನ್ಯದ ವಿರುದ್ಧ ಮಾತನಾಡಿದರೆ ಮಾತ್ರ ಬದಲಾವಣೆ
Published : 6 ಆಗಸ್ಟ್ 2025, 2:37 IST
Last Updated : 6 ಆಗಸ್ಟ್ 2025, 2:37 IST
ಫಾಲೋ ಮಾಡಿ
Comments
ವಿದ್ಯಾರ್ಥಿನಿಯರ ಜೊತೆ ಸಂವಾದ ದೂರು ನೀಡಲು ಹಿಂಜರಿಕೆ ಬೇಡ | ಯಾರಾದರೂ ತೊಂದರೆಯಲ್ಲಿದ್ದರೆ 112ಕ್ಕೆ ಕರೆ ಮಾಡಿ
ಸಾಧನೆ ಮಾಡಲು ಓದು ಅಗತ್ಯ. ವಿದ್ಯಾರ್ಥಿನಿಯರು ನಿತ್ಯವೂ ಕನಿಷ್ಠ 4 ಗಂಟೆ ಓದುವ ಹವ್ಯಾಸವಿಟ್ಟುಕೊಳ್ಳಬೇಕು. ಸಮಾಜದಲ್ಲಿ ಏನಾಗುತ್ತದೆ ಎಂಬ ಅರಿವು ಇರಬೇಕು
ನಾಗಲಕ್ಷ್ಮಿ ಚೌಧರಿ ಅಧ್ಯಕ್ಷೆ ರಾಜ್ಯ ಮಹಿಳಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT