ಹಿರಿಯ ಲೇಖಕ ಸತೀಶ ಕುಲಕರ್ಣಿ,ಸರ್ವಶ್ರೀ ಚಂದ್ರಶೇಖರ ಶಿಶುನಳ್ಳಿ, ಸಿ.ಎ. ಕೂಡಲಮಠ, ಎಸ್.ಆರ್. ಹಿರೇಮಠ, ಆರ್.ಎಫ್. ಕಾಳೆ, ಸಿ.ಎಚ್ ಬಾರ್ಕಿ, ಶಶಿಕಲಾ ಅಕ್ಕಿ, ರಾಜೇಶ್ವರಿ ರವಿ ಸಾರಂಗಮಠ, ಮಕ್ಬುಲ್ ಹಾಲಗಿ, ಕಲಾವಿದರಾದ ಹರೀಶ ಮಾಳಪ್ಪನವರ, ಕುಮಾರ ಕಾಟೇನಹಳ್ಳಿ, ಶಿವರಾಜ, ಸತೀಶ, ಪರಶುರಾಮ ಲಮಾಣಿ, ತಿಮ್ಮನಗೌಡ ಪಾಟೀಲ, ಚಂದ್ರಶೇಖರ ಹೆಬ್ಬಾರ ಪಾಲ್ಗೊಂಡಿದ್ದರು. ರೇಖಾ ಹಂಚಿನಮನಿ ಸ್ವಾಗತಿಸಿದರು.