ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಚಳಿಗೆ ನಡುಗುತ್ತಿರುವ ಬಿಸಿಲೂರು!

ಕಲ್ಯಾಣ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಉಷ್ಣಾಂಶ; ಬೆಚ್ಚಗಿರಲು ವೈದ್ಯರ ಸಲಹೆ
ಪ್ರಭು ಬ. ಅಡವಿಹಾಳ
Published : 17 ಡಿಸೆಂಬರ್ 2024, 5:08 IST
Last Updated : 17 ಡಿಸೆಂಬರ್ 2024, 5:08 IST
ಫಾಲೋ ಮಾಡಿ
Comments
ಕಲಬುರಗಿಯ ನಗರದಲ್ಲಿ ಚಳಿ ವಾತಾವರಣ ಹೆಚ್ಚಾಗಿರುವುದರಿಂದ ಮಹಿಳೆಯರು ಮಕ್ಕಳು ಮುಂಜಾನೆ ಬೆಂಕಿ ಕಾಯಿಸುತ್ತಿರುವುದು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿಯ ನಗರದಲ್ಲಿ ಚಳಿ ವಾತಾವರಣ ಹೆಚ್ಚಾಗಿರುವುದರಿಂದ ಮಹಿಳೆಯರು ಮಕ್ಕಳು ಮುಂಜಾನೆ ಬೆಂಕಿ ಕಾಯಿಸುತ್ತಿರುವುದು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಚಳಿಯಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಎದೆನೋವು ಹೃದಯಾಘಾತದ ಸಂಭವ ಹೆಚ್ಚು. ಹೀಗಾಗಿ ಚಳಿಯಲ್ಲಿ ವಾಕಿಂಗ್‌ ಮಾಡಬಾರದು. ಅದರಲ್ಲೂ ಬೆಳಿಗ್ಗೆ 3ರಿಂದ 6 ಗಂಟೆಯ ಒಳಗೆ ವಾಕಿಂಗ್‌ ಮಾಡಲೇಬಾರದು
ಡಾ.ಅರುಣಕುಮಾರ ಹರಿದಾಸ್‌ ಹೃದ್ರೋಗ ತಜ್ಞರು
ಚಳಿಯಿಂದ ದೇಹದ ಉಷ್ಣಾಂಶ ಕಡಿಮೆಯಾದರೆ ಹಸುಳೆಗಳ ಜೀವಕ್ಕೆ ಅಪಾಯ. ಹೀಗಾಗಿ ತಾಯಿ ಕಾಂಗರೂ ಕೇರ್‌ ಮಾಡಬೇಕು. ಮಗುವಿನ ನೆತ್ತಿಯಿಂದ ಉಷ್ಣಾಂಶ ಹೆಚ್ಚಾಗಿ ಬಿಡುಗಡೆಯಾಗುತ್ತದೆ. ಹಾಗಾಗಿ ತಲೆಗೆ ವಸ್ತ್ರ ಕಟ್ಟಬೇಕು. ಕೈಕಾಲುಗಳಿಗೂ ಸಾಕ್ಸ್‌ ಹಾಕಿ
ಡಾ.ಪ್ರಶಾಂತ ಕುಲಕರ್ಣಿ ಮಕ್ಕಳ ತಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT