ಪ್ರಮುಖರಾದ ಈರಣ್ಣ ಭಜಂತ್ರಿ, ವಿಶ್ವನಾಥ ಜಿ ಪಾಟೀಲ, ಅಮರನಾಥ ಸಾಹು, ಲಾಳೆಸಾಬ ಮನಿಯಾರ, ಶೇಫಿಉಲ್ಲಾ ದಖನಿ, ಅಫ್ರೋಜ್ ಅತ್ನೂರ, ಬಸವರಾಜ ಕಲಕೇರಿ, ಮಾಳು ಕಾರಗುಂಡರ, ಈರಣ್ಣಗೌಡ ಪಾಟೀಲ, ಚಂದ್ರು ಮಲ್ಲಬಾದ್, ಚಂದ್ರಶೇಖರ ಪುರಾಣಿಕ, ಹಯ್ಯಾಳಪ್ಪ ಗಂಗಾಕರ, ಶೇಖನದೀಮ್ ಮಳ್ಳಿಕರ್, ಮಲ್ಲು ಹಂಗರಗಿ, ರಾಜು ಗಂಗಾಕರ, ದೇವಾನಂದ ಗುತ್ತೇದಾರ, ಕಾಂಗ್ರೆಸ್ ಮುಖಂಡರು ಮತ್ತು ವಿವಿಧ ಗ್ರಾಮದ ರೈತರು, ವಿವಿಧ ಸಂಘಟನೆಗಳ ಮುಖಂಡರು ಇದ್ದರು.