ಗೋಣಿಕೊಪ್ಪಲು ಬಳಿಯ ನಾಣಚ್ಚಿ ಗದ್ದೆಹಾಡಿಯ ಗಿರಿಜನರ ಗುಡಿಸಲುಗಳು
ಹಾಡಿಯಲ್ಲಿನ ಸೋಲಾರ್ ದೀಪದ ಸ್ಥಿತಿ.
ಬೇರೆ ಬೇರೆ ಸಂಘ ಸಂಸ್ಥೆಯವರು ಸೋಲಾರ್ ಮೊದಲಾದ ಕೆಲವು ವಸ್ತುಗಳನ್ನು ನೀಡಿದ್ದಾರೆ. ಅವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೋಲಾರ್ ದೀಪಗಳು ಮಾತ್ರ ಸರಿಯಾಗಿ ಉರಿಯುತ್ತಿಲ್ಲ
ರಮೇಶ್ ಹಾಡಿ ನಿವಾಸಿ
ಗದ್ದೆಹಾಡಿ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ. ಆದರೆ ಮಳೆಗಾಲ ಆಗಿರುವುದರಿಂದ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಮನೆಗಳ ಕುರಿತು ಗಿರಿಜನ ಕಲ್ಯಾಣ ಇಲಾಖೆಯೊಂದಿಗೆ ಶಾಸಕರು ಮಾತನಾಡಿದ್ದಾರೆ