ಈ ಸಂದರ್ಭ ಗೌಡ ಸಮಾಜದ ಉಪಾಧ್ಯಕ್ಷರಾದ ಸೆಟ್ಟೆಜನ ದೊರೆ ಗಣಪತಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಬಲ್ಲಾಡ್ಕ ವಿಜಯಕುಮಾರ್, ನಿಕಟಪೂರ್ವ ಅಧ್ಯಕ್ಷ ಕೂರನ ಪ್ರಕಾಶ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ,ಕಾರ್ಯದರ್ಶಿ ಹೇಮಂತ್,ಖಜಾಂಚಿ ವಿವೇಕ್,
ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕುಲ್ಲಚನ ಭಾಗೀರಥಿ, ಪದ್ಮವತಿ ಮಹಿಳಾ ಸಂಘದ ಅಧ್ಯಕ್ಷೆ ಲತಾ ಧರ್ಮಕುಮಾರ್,
ಮುಖಂಡರಾದ ಮೊನ್ನಚ್ಚನ ಮೋಹನ್, ಕರಂದ್ಲಾಜೆ ಆನಂದ್, ಸೂಳ್ಯಕೊಡಿ ಮಾದಪ್ಪ, ಕುಶಾಲಪ್ಪ, ಪಟ್ಟಂದಿ ಬೀನಾ ಸೀತಾರಾಮ್, ಎಂ.ಕೆ. ಗಣೇಶ್, ಸೆಟ್ನೇಜನ ಗಣಪತಿ, ಕಡ್ಯದ ಅಶೋಕ್, ಎಸ್.ಎಸ್. ಗೋಪಾಲ್, ಯುವಕ ಸಂಘದ ತುಂತಜೆ ದಯಾನ್ ಹಾಗೂ ಅಚ್ಚಂಡಿರ ಲತಾ ಹಾಜರಿದ್ದರು.