ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಡಗು | ಹೆಚ್ಚಿದ ತಾಪಮಾನ: ಕ್ಷೀಣಿಸಿದ ತೊರೆತೋಡುಗಳ ನೀರು

ದಕ್ಷಿಣ ಕೊಡಗಿನಾದ್ಯಂತ ಬಿರು ಬಿಸಿಲಿನ ಪ್ರಕೋಪ
Published : 11 ಮಾರ್ಚ್ 2025, 6:48 IST
Last Updated : 11 ಮಾರ್ಚ್ 2025, 6:48 IST
ಫಾಲೋ ಮಾಡಿ
Comments
ಗೋಣಿಕೊಪ್ಪಲು ಸಮೀಪದ ಕಿರುಗೂರು ಬಳಿ ನೀರಿಲ್ಲದೆ ಬಂಡೆಗಳಿಂದ ಕೂಡಿರುವ ಕೀರೆಹೊಳೆ
ಗೋಣಿಕೊಪ್ಪಲು ಸಮೀಪದ ಕಿರುಗೂರು ಬಳಿ ನೀರಿಲ್ಲದೆ ಬಂಡೆಗಳಿಂದ ಕೂಡಿರುವ ಕೀರೆಹೊಳೆ
ಕೀರೆಹೊಳೆ ಒಣಗಿ ತಿಂಗಳೇ ಕಳೆದಿವೆ ಬಂಡೆಗಳ ನಡುವೆ ಮೆಲ್ಲನೆ ತೆವಳುತ್ತ ಉಸಿರಾಡುತ್ತಿವೆ ಹೊಳೆಗಳು ಮರಳಿನ ರಾಶಿಯಲ್ಲಿ ತುಂಬಿ ಹೋಗಿದೆ ಲಕ್ಷ್ಮಣತೀರ್ಥ ನದಿ
ನಗರೀಕರಣದ ಪ್ರಭಾವದಿಂದ ತಾಪಮಾನ ಹೆಚ್ಚುತ್ತಿದೆ. ಅತಿಯಾದ ಕಾಂಕ್ರೀಟ್ ಕಟ್ಟಡ ಗಿಡಮರಗಳ ನಾಶ ಹೆಚ್ಚುತ್ತಿರುವ ಜನಸಂಖ್ಯೆ ಇತ್ತೀಚಿನ ವರ್ಷಗಳ ಪರಿಸರ ಬದಲಾವಣೆಗೆ ಮುಖ್ಯ ಕಾರಣವಾಗಿದೆ.
ಅಯ್ಯಪ್ಪ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಗೋಣಿಕೊಪ್ಪಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT