ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಡಿಕೇರಿ | ಶಿಕ್ಷಕರೇ ಶಾಲಾ ವಾಹನ ಚಾಲಕರು

ಕಾಡಿನೊಳಗಿನ ಊರುಗಳಿಂದ ಶಾಲೆಗೆ ಮಕ್ಕಳನ್ನು ಕರೆತರುತ್ತಿರುವ ಶಿಕ್ಷಕ ಎಂ.ಟಿ.ಸತ್ಯ
Published : 5 ಸೆಪ್ಟೆಂಬರ್ 2025, 4:23 IST
Last Updated : 5 ಸೆಪ್ಟೆಂಬರ್ 2025, 4:23 IST
ಫಾಲೋ ಮಾಡಿ
Comments
ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
7 ವರ್ಷದಿಂದ ದೈಹಿಕ ಶಿಕ್ಷಕ ಎಂ.ಟಿ.ಸತ್ಯ ಅವರು ವಾಹನದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತಂದು ವಾಪಸ್ ಬಿಡುತ್ತಿದ್ದಾರೆ
ರಾಗಿಣಿ ಸಹ ಶಿಕ್ಷಕಿ.
ದೈಹಿಕ ಶಿಕ್ಷಕ ಎಂ.ಟಿ.ಸತ್ಯ ಅವರೇ ಮಕ್ಕಳನ್ನು ವಾಹನದಲ್ಲಿ ಕರೆತರಲಿಲ್ಲ ಎಂದರೆ ಮಕ್ಕಳು ಶಾಲೆಗೆ ಬರುವುದಿಲ್ಲ.
ಜಯಮ್ಮ ಮುಖ್ಯ ಶಿಕ್ಷಕಿ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ವಾಹನದ ಇಂಧನ ವೆಚ್ಚಕ್ಕೆ ಪರದಾಟ
‘ಶಾಲಾ ವಾಹನದ ಇಂಧನಕ್ಕಾಗಿ ಪ‍್ರತಿ ತಿಂಗಳು ₹ 20ರಿಂದ 22 ಸಾವಿರ ವೆಚ್ಚವಾಗುತ್ತದೆ. ಕೆಲವು ಮಕ್ಕಳ ಪೋಷಕರು ನೀಡುವ ಹಣದಿಂದ ₹ 5–6 ಸಾವಿರ ಮಾತ್ರವೇ ಆಗುತ್ತದೆ. ಇನ್ನುಳಿದ ಹಣವನ್ನು ನಾನೇ ಭರಿಸುತ್ತಿರುವೆ. ಅರಣ್ಯ ಇಲಾಖೆಯವರು ನೀಡುವ ಹಣ ವಾಹನದ ವಿಮೆಗಷ್ಟೇ ಸಾಕಾಗುತ್ತದೆ. ಇನ್ನು ವಾಹನ ನಿರ್ವಹಣಾ ವೆಚ್ಚವೂ ನಾನೇ ಭರಿಸುತ್ತಿರುವೆ’ ಎಂದು ದೈಹಿಕ ಶಿಕ್ಷಕ ಎಂ.ಟಿ.ಸತ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ಈಗ ಇವರು ಇಂಧನ ವೆಚ್ಚಕ್ಕಾಗಿ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಜನಪ್ರತಿನಿಧಿಗಳು ಇದರತ್ತ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT