ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಮಾವು ಬೆಳೆ ವಿಮೆಗೆ ಬೆಳೆಗಾರರು ವಿಮುಖ!

ಅತಿ ಹೆಚ್ಚು ಮಾವು ಬೆಳೆಯುವ ಕೋಲಾರ ಜಿಲ್ಲೆಯಲ್ಲೇ ನಿರಾಸಕ್ತಿ–ಮಾನದಂಡ ಸರಿ ಇಲ್ಲವೆಂದು ದೂರು
Published : 5 ಆಗಸ್ಟ್ 2023, 5:35 IST
Last Updated : 5 ಆಗಸ್ಟ್ 2023, 5:35 IST
ಫಾಲೋ ಮಾಡಿ
Comments
ಮಾವು ಬೆಳೆ ವಿಮೆಗೆ ಈ ಸಲ ಕಡಿಮೆ ನೋಂದಣಿ ಆಗಿದೆ. ಕಳೆದ ವರ್ಷ ಪರಿಹಾರ ಪಡೆಯಲು ಮಾನದಂಡ ಪೂರೈಕೆ ಆಗದ ಕಾರಣ ಕೆಲವರಿಗೆ ಶೂನ್ಯ ಪರಿಹಾರ ಬಂದಿದ್ದು ನಿರಾಸಕ್ತಿಗೆ ಕಾರಣ
-ಎಸ್‌.ಆರ್‌.ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ವಿಮೆ ಕಂಪನಿಯವರು ತಮಗೆ ಬೇಕಾದಂತೆ ಕಾನೂನು ರೂಪಿಸಿಕೊಂಡಿರುತ್ತಾರೆ. ರೈತರ ತೊಂದರೆ ಬಗ್ಗೆ ಆಲೋಚನೆ ಮಾಡುವುದಿಲ್ಲ. ಬೆಳೆ ನಷ್ಟವನ್ನೂ ಸರಿಯಾಗಿ ಪಾವತಿಸುವುದಿಲ್ಲ
-ಚಿನ್ನಪ್ಪ ರೆಡ್ಡಿ ಅಧ್ಯಕ್ಷ ಜಿಲ್ಲಾ ಮಾವು ಬೆಳೆಗಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT