ಶನಿವಾರ, 11 ಅಕ್ಟೋಬರ್ 2025
×
ADVERTISEMENT
ADVERTISEMENT

ಕೋಲಾರ: ಜಿಲ್ಲೆಯ ಇಬ್ಬರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಗೌರವ

ಪದ್ಮಾಲಯ ನಾಗರಾಜ್‌ಗೆ ‘ಸಾಹಿತ್ಯಶ್ರೀ’ ಪುರಸ್ಕಾರ, ಗಂಗಪ್ಪ ತಳವಾರ್‌ಗೆ ಪುಸ್ತಕ ಬಹುಮಾನ
Published : 11 ಅಕ್ಟೋಬರ್ 2025, 3:57 IST
Last Updated : 11 ಅಕ್ಟೋಬರ್ 2025, 3:57 IST
ಫಾಲೋ ಮಾಡಿ
Comments
ಗಂಗಪ್ಪ ತಳವಾರ್

ಗಂಗಪ್ಪ ತಳವಾರ್

ಪ್ರಶಸ್ತಿಯು ಖುಷಿ ತಂದಿದೆ. ಪ್ರಚಾರದಲ್ಲಿ ಇಲ್ಲದ ನನ್ನಂಥವರನ್ನು ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರು ಗುರುತಿಸಿದ್ದಾರೆ. ಈ ಪ್ರಶಸ್ತಿ ಬಂದಿರುವುದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ
–ಪದ್ಮಾಲಯ ನಾಗರಾಜ್‌ ಪ್ರಶಸ್ತಿ ಪುರಸ್ಕೃತರು
ಈ ಪ್ರಶಸ್ತಿ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಜಿಲ್ಲೆಯ ಹುಣಸೀಕೋಟೆ ಪ್ರಕರಣ ಸೇರಿದಂತೆ ದೌರ್ಜನ್ಯಕ್ಕೆ ಒಳಗಾದ ಈ ನಾಡಿನ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ
–ಗಂಗಪ್ಪ ತಳವಾರ್ ಪ್ರಶಸ್ತಿ ಪುರಸ್ಕೃತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT