ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕುಷ್ಟಗಿ: ಕೃಷ್ಣೆ ಉಕ್ಕಿದರೂ ಕುಷ್ಟಗಿಗೆ ನೀರಿಲ್ಲ

ಕುಂಟುತ್ತಾ ಸಾಗಿರುವ ಕೊಪ್ಪಳ ಏತ ನೀರಾವರಿ ಯೋಜನೆ
ನಾರಾಯಣರಾವ ಕುಲಕರ್ಣಿ
Published : 30 ಜೂನ್ 2025, 5:58 IST
Last Updated : 30 ಜೂನ್ 2025, 5:58 IST
ಫಾಲೋ ಮಾಡಿ
Comments
ಶಾಖಾಪುರ ಕೆರೆಯಲ್ಲಿ ಕೆಬಿಜೆಎನ್‌ಎಲ್‌ ವಾಲ್ವ್‌ ಮುರಿದು ಹಾಳಾಗಿರುವುದು
ಶಾಖಾಪುರ ಕೆರೆಯಲ್ಲಿ ಕೆಬಿಜೆಎನ್‌ಎಲ್‌ ವಾಲ್ವ್‌ ಮುರಿದು ಹಾಳಾಗಿರುವುದು
ಆಲಮಟ್ಟಿಯಲ್ಲಿ ಜುಲೈ1 ರಂದು ಐಸಿಸಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು ಒಂದು ವಾರದ ಅವಧಿಯಲ್ಲಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ದೊರೆಯಲಿದೆ.
– ರಮೇಶ, ಎಇಇ ಕೆಬಿಜೆಎನ್‌ಎಲ್‌ ಕಲಾಲಬಂಡಿ ಶಾಖೆ.
ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ವಿಷಯದಲ್ಲಿ ನಾನು ಪ್ರಯತ್ನ ನಡೆಸಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ.
– ದೊಡ್ಡನಗೌಡ ಪಾಟೀಲ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT