ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕುಷ್ಟಗಿ | ನಿತ್ಯವೂ ಮಳೆ; ಕೊಳೆಯುತ್ತಿವೆ ಬೆಳೆ

Published : 3 ಸೆಪ್ಟೆಂಬರ್ 2025, 6:38 IST
Last Updated : 3 ಸೆಪ್ಟೆಂಬರ್ 2025, 6:38 IST
ಫಾಲೋ ಮಾಡಿ
Comments
ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದ ಮೆಕ್ಕೆಜೋಳ ಮಳೆಗೆ ಸಿಲುಕಿ ಹಾಳಾಗಿದ್ದು ಕುರಿ ಮೇಯಿಸುವಂಥ ಪರಿಸ್ಥಿತಿ ಬಂದಿದ್ದು ಸರ್ಕಾರ ನೆರವಾಗಬೇಕಿದೆ.
ರಾಮಪ್ಪ ಕಟ್ಟಿಹೊಲ, ರೈತ
ಮಳೆ ಹೆಚ್ಚಾದರೆ ತೊಗರಿ ಬೆಳೆ ತಡೆದುಕೊಳ್ಳುವುದಿಲ್ಲ. ಮಳೆ ಇದೇ ರೀತಿ ಮುಂದುವರಿದರೆ ತೊಗರಿ ಬೆಳೆಯೂ ಕೈಗೆ ಬರುವುದಿಲ್ಲ.
ಮಾರುತಿ ಹೂಗಾರ ಕಂದಕೂರು, ರೈತ
ಕುಷ್ಟಗಿ ಹೊರವಲಯದಲ್ಲಿ ಕೊಯಿಲು ಮಾಡಿದ ಎಳ್ಳಿನ ಗೂಡುಗಳು ಮಳೆಯಿಂದ ಕೊಳೆತಿರುವುದು
ಕುಷ್ಟಗಿ ಹೊರವಲಯದಲ್ಲಿ ಕೊಯಿಲು ಮಾಡಿದ ಎಳ್ಳಿನ ಗೂಡುಗಳು ಮಳೆಯಿಂದ ಕೊಳೆತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT