ಬುಧವಾರ, 22 ಅಕ್ಟೋಬರ್ 2025
×
ADVERTISEMENT
ADVERTISEMENT

ತೆಂಗಿಗೆ ರೋಗಬಾಧೆ | ಸಮೀಕ್ಷೆ ಅಪೂರ್ಣ: ಪರಿಹಾರ ಸಿಗದೇ ರೈತರು ಕಂಗಾಲು

ತುರ್ತು ನಿಯಂತ್ರಣ ಕ್ರಮ ಕೈಗೊಳ್ಳದ ಇಲಾಖೆ: ರೈತರ ಆರೋಪ
Published : 21 ಅಕ್ಟೋಬರ್ 2025, 23:30 IST
Last Updated : 21 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ರೋಗಬಾಧೆಯಿಂದ ತೆಂಗು ಇಳುವರಿ ಕಡಿಮೆಯಾಗಿದೆ. ರೋಗ ನಿಯಂತ್ರಿಸಲು ತೋಟಗಾರಿಕೆ ಇಲಾಖೆಯಿಂದ ನಿಯಂತ್ರಣ ಕ್ರಮವೂ ಇಲ್ಲ ಪರಿಹಾರವೂ ಸಿಕ್ಕಿಲ್ಲ
– ಎಂ.ಎನ್‌.ಮಹೇಶ್‌ಕುಮಾರ್‌ ಸಾವಯವ ಕೃಷಿಕ ಮಳವಳ್ಳಿ
ರೋಗ ನಿಯಂತ್ರಿಸಲು ರೈತರಿಗೆ ಸಲಹೆ ನೀಡಲಾಗುತ್ತಿದೆ. ಸಮೀಕ್ಷೆ ವರದಿ ಆಧರಿಸಿ ರೈತರಿಗೆ ನೆರವು ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ
– ಆರ್‌. ಗಿರೀಶ್‌ ತೋಟಗಾರಿಕೆ ನಿರ್ದೇಶಕ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT