ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಉಸ್ತುವಾರಿ ಕಾರ್ಯದರ್ಶಿ ಶೈಲಜಾ ಪ್ರಿಯದರ್ಶಿನಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ. ನಂದೀಶ್, ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ, ನಿರ್ದೇಶಕರಾದ ನಾಗರಾಜು, ಎನ್.ವಿ. ಕಾಂತಾಮಣಿ, ರಾಮಲಿಂಗೇಗೌಡ, ಆಹಾರ ಶಿರಸ್ತೇದಾರ್ ರಮಾ, ಧಾನ್ಯ ಖರೀದಿ ಕೇಂದ್ರದ ನಿಯೋಜಿತ ಅಧಿಕಾರಿ ಜಿ.ಎಂ. ದರ್ಶನ್, ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ವೆಂಕಟೇಶ್, ಗ್ರೇಟ್–2 ತಹಶೀಲ್ದಾರ್ ಟಿ. ಆದರ್ಶ ಇದ್ದರು.