ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಊರೂರಲ್ಲಿ, ನಾಲ್ಕು ಜನ ಕ್ರೈಸ್ತರು ಇರುವ ಕಡೆಯಲ್ಲಿ ಭವ್ಯವಾದ ಚರ್ಚ್ಗಳನ್ನು ನಿರ್ಮಿಸಲಾಗುತ್ತಿದೆ. ಅವರಿಗೆ ದುಡ್ಡು ಎಲ್ಲಿಂದ ಬರುತ್ತಿದೆ? ದೇಗುಲಗಳಲ್ಲಿ ಸಂಗ್ರಹವಾಗಿರುವ ಹಣವನ್ನು ಏಕೆ ಚರ್ಚ್ ಅಭಿವೃದ್ಧಿಗೆ ಕೊಡಬೇಕು? ಮಸೀದಿ ನಿರ್ಮಾಣಕ್ಕೆ, ಹಜ್ ಯಾತ್ರೆಗೆ, ವಕ್ಫ್ ಬೋರ್ಡ್ಗೆ ದೇಗುಲದ ಹಣವನ್ನೇಕೆ ನೀಡಬೇಕು’ ಎಂದು ಕೇಳಿದರು.