‘ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ. ಆದರೆ, ಭಯೋತ್ಪಾದಕರೆಲ್ಲಾ ಮುಸ್ಲಿಮರು. ಒಳ್ಳೆಯ ಮುಸ್ಲಿಮರು ಈಗೇಕೆ ಮಾತಾಡುತ್ತಿಲ್ಲ. ಮೌನವಾಗಿದ್ದುಕೊಂಡು ಕುಮ್ಮುಕು ಕೊಡುತ್ತಿದ್ದಾರಾ? ಧ್ವನಿ ಎತ್ತದಿದ್ದರೆ ಅನುಮಾನ ಮೂಡುತ್ತದೆ. ಮೌಲ್ವಿಗಳು, ಮುಲ್ಲಾಗಳು ಎಲ್ಲಿ ಹೋಗಿದ್ದಾರೆ. ಆ ಕೊಲೆ ತಪ್ಪೆಂದು ಆರೋಪಿಗಳ ವಿರುದ್ಧ ಫತ್ವಾ ಹೊರಡಿಸಲಿ ನೋಡೋಣಾ?’ ಎಂದು ಸವಾಲೆಸೆದರು.