ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಣಸೂರು | ಉತ್ತಮ ಮಳೆ: ತಂಬಾಕು ಬೇಸಾಯ ಬಿರುಸು

Published : 17 ಮೇ 2025, 4:24 IST
Last Updated : 17 ಮೇ 2025, 4:24 IST
ಫಾಲೋ ಮಾಡಿ
Comments
 ತಂಬಾಕು ಸಸಿಯ ಎಲೆ  ಬ್ರೌನ್ ರೋಗಕ್ಕೆ ತುತ್ತಾಗಿರುವುದು
 ತಂಬಾಕು ಸಸಿಯ ಎಲೆ  ಬ್ರೌನ್ ರೋಗಕ್ಕೆ ತುತ್ತಾಗಿರುವುದು
ಹುಣಸೂರು ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ರೈತರು ತಂಬಾಕಿಗೆ ರಸಗೊಬ್ಬರ ನೀಡಿ ಉಳುಮೆ ಪ್ರಕ್ರಿಯೆಯಲ್ಲಿ ಶುಕ್ರವಾರ ತೊಡಗಿದ್ದರು.
ಹುಣಸೂರು ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ರೈತರು ತಂಬಾಕಿಗೆ ರಸಗೊಬ್ಬರ ನೀಡಿ ಉಳುಮೆ ಪ್ರಕ್ರಿಯೆಯಲ್ಲಿ ಶುಕ್ರವಾರ ತೊಡಗಿದ್ದರು.
ಸೊರಗು ರೋಗ ಬಾಧೆ ನಿಯಂತ್ರಿಸುವ ಶಕ್ತಿ ಹೊಂದಿರುವ ಎಚ್.ಸಿ.ಎಚ್– 222 ತಳಿ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿದ್ದು ರೈತ ಆರ್ಥಿಕ ನಷ್ಟ ತಗ್ಗಿಸಿ ಉತ್ತಮ ಇಳುವರಿ ಪಡೆಯಬಹುದಾಗಿದೆ.
ರಾಮಕೃಷ್ಣನ್ ಸಿ.ಟಿ.ಆರ್.ಐ ಹಿರಿಯ ವಿಜ್ಞಾನಿ
3 ಎಕರೆಯಲ್ಲಿ ಬೆಳೆದ ತಂಬಾಕಿನಲ್ಲಿ ಎಲೆ ಸುಳಿ ರೋಗ ಬಾಧೆ ಕಾಡುತ್ತಿದ್ದು ಸಿ.ಟಿ.ಆರ್.ಐ ವಿಜ್ಞಾನಿಗಳ ಸಲಹೆಯಂತೆ ಔಷಧೋಪಚಾರ ಮಾಡಿ ಬೆಳೆ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಕಳೆದ ಮೂರು ವರ್ಷದಿಂದಲೂ ವಿಜ್ಞಾನಿಗಳ ಸಲಹೆಯಂತೆ ಬೇಸಾಯ ಮಾಡುತ್ತಿದ್ದೇನೆ.
ಪ್ರಗತಿಪರ ರೈತ ಚಂದ್ರು ಬೀರನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT