ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

‘ಬೆಟ್ಟದ ತಾಯಿ’ ಕಾಣಲು ಜನಸಾಗರ

‘ಗಜಲಕ್ಷ್ಮಿ ಅಲಂಕಾರ’ದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ ದೇವಿ
Published : 12 ಜುಲೈ 2025, 5:59 IST
Last Updated : 12 ಜುಲೈ 2025, 5:59 IST
ಫಾಲೋ ಮಾಡಿ
Comments
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲಿನ ಮೂಲಕ ಭಕ್ತರು ತೆರಳಿದರು– ಪ್ರಜಾವಾಣಿ ಚಿತ್ರ:ಅನೂಪ್ ರಾಘ.ಟಿ.
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲಿನ ಮೂಲಕ ಭಕ್ತರು ತೆರಳಿದರು– ಪ್ರಜಾವಾಣಿ ಚಿತ್ರ:ಅನೂಪ್ ರಾಘ.ಟಿ.
ಮೈಸೂರಿನ ರಮಾವಿಲಾಸ ರಸ್ತೆ ಸಮೀಪದ ಚಾಮುಂಡೇಶ್ವರಿ ಟೀ ಸ್ಟಾಲ್ ಸದಸ್ಯರು ಆಷಾಢ ಶುಕ್ರವಾರ ಸಾರ್ವಜನಿಕರಿಗೆ ಪ್ರಸಾದ ಹಂಚಿದರು. ರಾಮು ಅರ್ಜುನ್ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಮೈಸೂರಿನ ರಮಾವಿಲಾಸ ರಸ್ತೆ ಸಮೀಪದ ಚಾಮುಂಡೇಶ್ವರಿ ಟೀ ಸ್ಟಾಲ್ ಸದಸ್ಯರು ಆಷಾಢ ಶುಕ್ರವಾರ ಸಾರ್ವಜನಿಕರಿಗೆ ಪ್ರಸಾದ ಹಂಚಿದರು. ರಾಮು ಅರ್ಜುನ್ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಮೈಸೂರಿನ ಕುಂಚಿಟಿಗರ ಮಹಾಲಕ್ಷ್ಮೀ ಕೊಲ್ಲಾಪುರದಮ್ಮನವರ ದೇವಸ್ಥಾನದಲ್ಲಿ ಶುಕ್ರವಾರ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಮೈಸೂರಿನ ಕುಂಚಿಟಿಗರ ಮಹಾಲಕ್ಷ್ಮೀ ಕೊಲ್ಲಾಪುರದಮ್ಮನವರ ದೇವಸ್ಥಾನದಲ್ಲಿ ಶುಕ್ರವಾರ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಮೈಸೂರಿನ ಜೆ.ಸಿ. ನಗರದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢದ 3ನೇ ಶುಕ್ರವಾರದ ಪ್ರಯುಕ್ತ ದೇವಿಮೂರ್ತಿಗೆ ಗೆಜ್ಜೆ ವಸ್ತ್ರ ಹಾಗೂ ಬತ್ತಿಯಿಂದ ಅಲಂಕಾರ ಮಾಡಲಾಗಿತ್ತು
ಮೈಸೂರಿನ ಜೆ.ಸಿ. ನಗರದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢದ 3ನೇ ಶುಕ್ರವಾರದ ಪ್ರಯುಕ್ತ ದೇವಿಮೂರ್ತಿಗೆ ಗೆಜ್ಜೆ ವಸ್ತ್ರ ಹಾಗೂ ಬತ್ತಿಯಿಂದ ಅಲಂಕಾರ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT