ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಣಸೂರು: ಬೆಂಬಲ ಬೆಲೆ ಕೇಂದ್ರದಲ್ಲಿ ರೈತರಿಗೆ ‌ಶೋಷಣೆ

ರಾಗಿ ಬೆಳೆದು ತಂದ ತಾಲ್ಲೂಕಿನ ರೈತರ ಆರೋಪ
Published : 13 ಮೇ 2025, 4:18 IST
Last Updated : 13 ಮೇ 2025, 4:18 IST
ಫಾಲೋ ಮಾಡಿ
Comments
ರಾಗಿ ಬೆಳೆದ ರೈತರಿಗೆ ಆಧಾರ್ ಕಾರ್ಡ್ ಮಾದರಿಯಲ್ಲಿ ಕೃಷಿ ಇಲಾಖೆಯು ಗುರುತಿನ ಕಾರ್ಡ್ ನೀಡುವುದರಿಂದ ಖರೀದಿ ಕೇಂದ್ರದಲ್ಲಿ ನಡೆಯುವ ಅನ್ಯಾಯ, ದಲ್ಲಾಳಿಗಳ ನಿಯಂತ್ರಣದಿಂದ ಶೋಷಣೆ ತಗ್ಗಿಸಬಹುದು.
ಗೋವಿಂದೇಗೌಡ , ನಿಲುವಾಗಿಲು ಪ್ರಗತಿಪರ ರೈತ
ಕೇಂದ್ರದಲ್ಲಿ ರೈತರನ್ನು ಶೋಷಿಸುವ ಪ್ರಶ್ನೆಯೇ ಇಲ್ಲ, ಎಪಿಎಂಸಿ ನಿಯಮಾನುಸಾರ ಖರೀದಿ ನಡೆಯುತ್ತಿದೆ. ಲೋಡಿಂಗ್ ಟೆಂಡರ್ ಪಡೆದಿರುವವರಿಂದ ಶೋಷಣೆ ನಡೆದಿದ್ದರೆ ನಮ್ಮ ವ್ಯಾಪ್ತಿಗೆ ಬಾರದು.
ಸುರೇಶ್ ಬಾಬು, ರಾಗಿ ಖರೀದಿ ಕೇಂದ್ರದ ಅಧಿಕಾರಿ.
ಹುಣಸೂರು ಎಪಿಎಂಸಿ ಗೋದಾಮಿನ ಬಳಿ ರಾಗಿ ಮಾರಾಟಕ್ಕೆ ಕಾದು ನಿಂತ ರೈತರು.
ಹುಣಸೂರು ಎಪಿಎಂಸಿ ಗೋದಾಮಿನ ಬಳಿ ರಾಗಿ ಮಾರಾಟಕ್ಕೆ ಕಾದು ನಿಂತ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT