ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ದೇಶದ ಪ್ರಾಕೃತಿಕ ಇತಿಹಾಸವೇ ವಿಸ್ಮಯ: ಲೇಖಕ ಸ್ಟೀಫನ್ ಆಲ್ಟರ್ ಅಭಿಮತ

Published : 7 ಜುಲೈ 2025, 2:50 IST
Last Updated : 7 ಜುಲೈ 2025, 2:50 IST
ಫಾಲೋ ಮಾಡಿ
Comments
ಆತ್ಮಕಥನದ ಕುರಿತು ಗಾಯಕಿ ಇಳಾ ಅರುಣ್ ಮಾತನಾಡಿದರು. ಅಂಜುಲಾ ಬೇಡಿ ರೀನಾ ಪೆರಿರಾ ಪಾಲ್ಗೊಂಡಿದ್ದರು
ಆತ್ಮಕಥನದ ಕುರಿತು ಗಾಯಕಿ ಇಳಾ ಅರುಣ್ ಮಾತನಾಡಿದರು. ಅಂಜುಲಾ ಬೇಡಿ ರೀನಾ ಪೆರಿರಾ ಪಾಲ್ಗೊಂಡಿದ್ದರು
ಪ್ರದರ್ಶನವೇ ಪ್ರಾರ್ಥನೆ: ಇಳಾ
‘ಹಾಡುವಾಗ ಅಭಿನಯಿಸುತ್ತೇನೆ. ಅಭಿನಯಿಸುವಾಗ ಹಾಡುತ್ತೇನೆ. ವೇದಿಕೆಯೇ ನನಗೆ ದೇಗುಲ ಪ್ರದರ್ಶನವೇ ಪ್ರಾರ್ಥನೆ’ ಎಂದು ಗಾಯಕಿ ಇಳಾ ಅರುಣ್ ಹೇಳಿದರು.  ಲೇಖಕಿಯರಾದ ಅಂಜುಲಾ ಬೇಡಿ ಹಾಗೂ ರೀನಾ ಪೆರಿರಾ ಅವರೊಂದಿಗೆ ಆತ್ಮಕಥನ ‘ಪರ್ದೆ ಕೆ ಪೀಚೆ’ ಕುರಿತು ಮಾತನಾಡುತ್ತಾ ತಮ್ಮ ತಾಯಿಯನ್ನು ನೆನೆದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT