ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಪ್ರಧಾನ ಮಂತ್ರಿ ಜನಮನ ಯೋಜನೆ| ಜೇನು ಕುರುಬ ಮಕ್ಕಳಿಗೆ ಶಿಕ್ಷಣ: ಮಹದೇವ್‌

Published : 22 ಆಗಸ್ಟ್ 2025, 2:46 IST
Last Updated : 22 ಆಗಸ್ಟ್ 2025, 2:46 IST
ಫಾಲೋ ಮಾಡಿ
Comments
ಜೂನ್‌ ಅಂತ್ಯಕ್ಕೆ 13 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 12 ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿಯ ತನಿಖೆ ಪ್ರಗತಿಯಲ್ಲಿದ್ದು ಒಂದು ಪ್ರಕರಣದಲ್ಲಿ ಎಫ್.ಐ.ಆರ್.‌ ದಾಖಲಿಸಲಾಗಿದೆ
ಹರೀಶ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಮೊಟ್ಟೆ ನೀಡಿಲ್ಲ: ಕ್ರಮಕ್ಕೆ ವರದಿ
‘ಹನಗೋಡು ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆಯ 222 ವಿದ್ಯಾರ್ಥಿಗಳಿಗೆ 1 ತಿಂಗಳು ಮೊಟ್ಟೆ ವಿತರಿಸದೆ ಅನುದಾನ ದುರ್ಬಳಕೆಯಾಗಿದೆ ಎಂದು ಸಾರ್ವಜನಿಕರಿಂದ ಶಿಕ್ಷಣ ಇಲಾಖೆಗೆ ದೂರು ಬಂದಿದೆ.  ತನಿಖೆ ನಡೆಸಿ ಶಾಲೆಯ ಉಪ ಪ್ರಾಂಶುಪಾಲರಿಗೆ ನೋಟಿಸ್‌ ಜಾರಿಗೊಳಿಸಿ ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿ ಮತ್ತು ಡಿಡಿಪಿಐ ಗೆ ವರದಿ ನೀಡಿದೆ’ ಎಂದು ಸಭೆಗೆ ಬಿಇಒ ಮಾಹಿತಿ ನೀಡಿದರು.
‘ಕೇಂದ್ರದ ಸೂರ್ಯ ಗರ್‌’
ತಾಲ್ಲೂಕಿನ ಬಿಳಿಕೆರೆ ಗ್ರಾಮ ಪಿ.ಎಂ. ಸೂರ್ಯ ಗರ್‌ ಯೋಜನೆಗೆ ಆಯ್ಕೆಗೊಂಡಿದ್ದು ಈ ಯೋಜನೆ ಸಂಪೂರ್ಣ ಸೌರಶಕ್ತಿ ಆಧಾರಿತ ಗ್ರಾಮವಾಗಲಿದೆ ಎಂದು ಬಿಳಿಕೆರೆ ಸೆಸ್ಕ್‌ ಎಇಇ ಅನಿಲ್‌ ಸಭೆಗೆ ತಿಳಿಸಿದರು. 5 ಸಾವಿರ ಜನಸಂಖ್ಯೆ ಇರುವ ಗ್ರಾಮ ಆಯ್ಕೆ ಮಾಡಿಕೊಂಡಿದ್ದುಯೋಜನೆಯಲ್ಲಿ ಸೋಲಾರ್‌ ಬೀದಿ ದೀಪ ಕುಡಿಯುವ ನೀರಿನ ಘಟಕದ ಕೊಳವೆ ಬಾವಿ ಬಳಕೆ ರೂಫ್‌ ಟಾಪ್‌ ಎನರ್ಜಿ ಉತ್ಪತ್ತಿಗೆ ಪ್ರತಿ ಮನೆಗೂ ಸೌರವಿದ್ಯುತ್‌ ಹಾಗೂ ಉತ್ಪತ್ತಿಗೆ ಮೇಕ್‌ ಇನ್‌ ಇಂಡಿಯಾ ಸೌರಫಲಕ ಬಳಸಿದವರಿಗೆ ಶೇ 40 ರಷ್ಟು ಸಹಾಯಧನ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT