ಮಂಗಳವಾರ, 25 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ವಿಮಾನ ನಿಲ್ದಾಣದಲ್ಲಿ ಭಾರತದ ಮಹಿಳೆಗೆ ಕಿರುಕುಳ ಘಟನೆ: ಆರೋಪ ಅಲ್ಲಗಳೆದ ಚೀನಾ

India China Relations: ಬೀಜಿಂಗ್‌: ಭಾರತದ ಪಾಸ್‌ಪೋರ್ಟ್‌ ಹೊಂದಿದ್ದ ಅರುಣಾಚಲ ಪ್ರದೇಶದ ಮಹಿಳೆಯೊಬ್ಬರಿಗೆ ಶಾಂಘೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ಚೀನಾ ಮಂಗಳವಾರ ಅಲ್ಲಗಳೆದಿದೆ. ಶಾಂಘೈ ನಿಲ್ದಾಣದಲ್ಲಿ
Last Updated 25 ನವೆಂಬರ್ 2025, 14:06 IST
ವಿಮಾನ ನಿಲ್ದಾಣದಲ್ಲಿ ಭಾರತದ ಮಹಿಳೆಗೆ ಕಿರುಕುಳ ಘಟನೆ: ಆರೋಪ ಅಲ್ಲಗಳೆದ ಚೀನಾ

ಪಶ್ಚಿಮ ಬಂಗಾಳ ಚುನಾವಣೆ: ‘ಪಕ್ಷಪಾತಿ’ಪೊಲೀಸರ ನಿಯೋಜಿಸದಿರಿ: CECಗೆ ಸುವೇಂದು ಪತ್ರ

Election Bias Allegation: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ‘ಪಕ್ಷಪಾತಿ’ ಪೊಲೀಸ್ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಿರುವಂತೆ ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
Last Updated 25 ನವೆಂಬರ್ 2025, 14:02 IST
ಪಶ್ಚಿಮ ಬಂಗಾಳ ಚುನಾವಣೆ: ‘ಪಕ್ಷಪಾತಿ’ಪೊಲೀಸರ ನಿಯೋಜಿಸದಿರಿ: CECಗೆ ಸುವೇಂದು ಪತ್ರ

ಛತ್ತೀಸಗಢ: ₹89 ಲಕ್ಷ ಇನಾಮು ಘೋಷಣೆಯಾಗಿದ್ದ 22 ಮಂದಿ ಸೇರಿ 28 ನಕ್ಸಲರು ಶರಣು

Chhattisgarh Surrender: ನಾರಾಯಣಪುರ(ಛತ್ತೀಸಗಢ): ₹89 ಲಕ್ಷ ಇನಾಮು ಘೋಷಣೆಯಾಗಿದ್ದ 22 ಮಂದಿ ಸೇರಿ 28 ನಕ್ಸಲರು ನಾರಾಯಣಪುರ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ
Last Updated 25 ನವೆಂಬರ್ 2025, 14:02 IST
ಛತ್ತೀಸಗಢ: ₹89 ಲಕ್ಷ ಇನಾಮು ಘೋಷಣೆಯಾಗಿದ್ದ 22 ಮಂದಿ ಸೇರಿ 28 ನಕ್ಸಲರು ಶರಣು

ಜಮ್ಮು ಮತ್ತು ಕಾಶ್ಮೀರ | ತೆರಿಗೆ ವಂಚನೆ: 2 ಶೈಕ್ಷಣಿಕ ಸಂಸ್ಥೆಗಳ ವಿರುದ್ಧ ತನಿಖೆ

Jammu Kashmir Investigation: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿನ ಎರಡು ಶಿಕ್ಷಣ ಸಂಸ್ಥೆಗಳ ಮೇಲಿನ ತೆರಿಗೆ ವಂಚನೆ ಮತ್ತು ವಿದೇಶಿ ಕೊಡುಗೆ ಕಾಯ್ದೆ ಉಲ್ಲಂಘಿಸಿದ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 25 ನವೆಂಬರ್ 2025, 13:58 IST
ಜಮ್ಮು ಮತ್ತು ಕಾಶ್ಮೀರ | ತೆರಿಗೆ ವಂಚನೆ: 2 ಶೈಕ್ಷಣಿಕ ಸಂಸ್ಥೆಗಳ ವಿರುದ್ಧ ತನಿಖೆ

ಮುಂಬೈ | ಫಾಹಿಮ್‌ ಪ್ರಮಾಣಪತ್ರ ಕಡ್ಡಾಯವಲ್ಲದ ಉದ್ಯೋಗ ಮಾಡಬಹುದು: ‘ಮಹಾ‘ ಸರ್ಕಾರ

Mumbai High Court: 26/11ರ ಮುಂಬೈ ಮೇಲಿನ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಫಾಹಿಮ್‌ ಅನ್ಸಾರಿ ಅವರು ಪೊಲೀಸ್ ಪರಿಶೀಲನೆ ಮತ್ತು ಪ್ರಮಾಣಪತ್ರದ ಕಡ್ಡಾಯವಲ್ಲದ ಯಾವುದೇ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮಹಾರಾಷ್
Last Updated 25 ನವೆಂಬರ್ 2025, 13:34 IST
ಮುಂಬೈ | ಫಾಹಿಮ್‌ ಪ್ರಮಾಣಪತ್ರ ಕಡ್ಡಾಯವಲ್ಲದ ಉದ್ಯೋಗ ಮಾಡಬಹುದು: ‘ಮಹಾ‘ ಸರ್ಕಾರ

ಗುಜರಾತ್‌: ಅಂತರರಾಷ್ಟ್ರೀಯ ಗಡಿ ದಾಟಿದ ಪಾಕ್‌ ಪ್ರೇಮಿಗಳ ಬಂಧನ

India Border Security: ಕಛ್‌(ಗುಜರಾತ್‌): ಅಕ್ರಮವಾಗಿ ಇಲ್ಲಿನ ಅಂತರರಾಷ್ಟ್ರೀಯ ಗಡಿ ದಾಟಿದ ಪಾಕಿಸ್ತಾನದ ಯುವಕ–ಯುವತಿಯನ್ನು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧರು ಸೋಮವಾರ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ನವೆಂಬರ್ 2025, 13:21 IST
ಗುಜರಾತ್‌: ಅಂತರರಾಷ್ಟ್ರೀಯ ಗಡಿ ದಾಟಿದ ಪಾಕ್‌ ಪ್ರೇಮಿಗಳ ಬಂಧನ

ಕಸ್ಟಡಿ ಸಾವು ಸಮಾಜಕ್ಕೆ ಕಳಂಕ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Supreme Court India: ‘ಪೊಲೀಸ್‌ ಕಸ್ಟಡಿಯಲ್ಲಿ ಸಂಭವಿಸುವ ಸಾವು ಮತ್ತು ಹಿಂಸಾಚಾರ ಪ್ರಕರಣವು ಸಮಾಜಕ್ಕೆ ಕಳಂಕ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ. ಪೊಲೀಸ್‌ ಠಾಣೆಗಳಲ್ಲಿ
Last Updated 25 ನವೆಂಬರ್ 2025, 13:11 IST
ಕಸ್ಟಡಿ ಸಾವು ಸಮಾಜಕ್ಕೆ ಕಳಂಕ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ
ADVERTISEMENT

ನೌಕಾಪಡೆ ಕಾರ್ಯಾಚರಣೆ: ನ.27ರಿಂದ ಡಿ.3ರವರೆಗೆ ತಿರುವನಂತಪುರ ವಿಮಾನ ನಿಲ್ದಾಣ ಬಂದ್

Navy Exercise: ನೌಕಾಪಡೆ ಕಾರ್ಯಾಚರಣೆಗಾಗಿ ನ.27ರಿಂದ ಡಿ.3ರವರೆಗೆ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಸಂಜೆ 4ರಿಂದ 6:15ರವರೆಗೆ ವಿಮಾನಗಳ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ನವೆಂಬರ್ 2025, 13:07 IST
ನೌಕಾಪಡೆ ಕಾರ್ಯಾಚರಣೆ: ನ.27ರಿಂದ ಡಿ.3ರವರೆಗೆ ತಿರುವನಂತಪುರ ವಿಮಾನ ನಿಲ್ದಾಣ ಬಂದ್

ಬಾಗಿಲು ಮುಚ್ಚಿದ ಬದರಿನಾಥ ದೇಗುಲ: ಚಾರ್‌ಧಾಮ್‌ ಯಾತ್ರೆ ಮುಕ್ತಾಯ

Char Dham Yatra: ಚಳಿಗಾಲ ಆರಂಭವಾದ ಕಾರಣ ಉತ್ತರಾಖಂಡ್‌ನ ಬದರಿನಾಥ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ. ಈ ಮೂಲಕ ಈ ವರ್ಷದ ಚಾರ್‌ಧಾಮ್‌ ಯಾತ್ರೆ ಮಂಗಳವಾರ ಮುಕ್ತಾಯವಾಗಿದೆ. ವಿಶೇಷ ಪೂಜೆ ಬಳಿಕ ಬದರಿನಾಥ
Last Updated 25 ನವೆಂಬರ್ 2025, 12:45 IST
ಬಾಗಿಲು ಮುಚ್ಚಿದ ಬದರಿನಾಥ ದೇಗುಲ: ಚಾರ್‌ಧಾಮ್‌ ಯಾತ್ರೆ ಮುಕ್ತಾಯ

ಅಸ್ಸಾಂ ವಿಧಾನಸಭೆಯಲ್ಲಿ ‘ಬಹುಪತ್ನಿತ್ವ ನಿಷೇಧ ಮಸೂದೆ’ ಮಂಡನೆ

Polygamy Law: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿಧಾನಸಭೆಯಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ–2025 ಅನ್ನು ಮಂಡಿಸಿದರು. ಮಸೂದೆ ಜಾರಿಯಾದರೆ ಉಲ್ಲಂಘನೆಗಾಗಿ ಏಳು ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
Last Updated 25 ನವೆಂಬರ್ 2025, 12:38 IST
ಅಸ್ಸಾಂ ವಿಧಾನಸಭೆಯಲ್ಲಿ ‘ಬಹುಪತ್ನಿತ್ವ ನಿಷೇಧ ಮಸೂದೆ’ ಮಂಡನೆ
ADVERTISEMENT
ADVERTISEMENT
ADVERTISEMENT