ಮಂಗಳವಾರ, 25 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕೇರಳ | ಸಾರ್ವಜನಿಕವಾಗಿ ನಗ್ನತೆ ಪ್ರದರ್ಶನ: SIRನಿಂದ ಬಿಎಲ್‌ಒ ತೆರವುಗೊಳಿಸಿ ಕ್ರಮ

BLO Misconduct: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ SIR ಸಂದರ್ಭದಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರದರ್ಶಿಸಿದ ಆರೋಪದಡಿ ಕೇರಳದ ಉತ್ತರ ಭಾಗದ ತವನೂರ್ ಮಂಡಳದ ಬೂತ್ ಮಟ್ಟದ ಅಧಿಕಾರಿಯನ್ನು ಚುನಾವಣಾ ಕರ್ತವ್ಯದಿಂದ ತೆರವುಗೊಳಿಸಲಾಗಿದೆ.
Last Updated 25 ನವೆಂಬರ್ 2025, 7:20 IST
ಕೇರಳ | ಸಾರ್ವಜನಿಕವಾಗಿ ನಗ್ನತೆ ಪ್ರದರ್ಶನ: SIRನಿಂದ ಬಿಎಲ್‌ಒ ತೆರವುಗೊಳಿಸಿ ಕ್ರಮ

ರಾಮ ಮಂದಿರ ಧ್ವಜಾರೋಹಣ: ಬುಡಕಟ್ಟು ಜನರು, ಅರಣ್ಯವಾಸಿಗಳು ಮುಖ್ಯ ಅತಿಥಿಗಳು

Ayodhya Event: ಅಯೋಧ್ಯೆ: ಮಂಗಳವಾರ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರದಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ‌ಸೋನ್‌ಭದ್ರದ ಬುಡಕಟ್ಟು ಮತ್ತು ಅರಣ್ಯವಾಸಿ ಸಮುದಾಯಗಳ ಪ್ರತಿನಿಧಿಗಳು, ಬಾಬರಿ ಪ್ರಕರಣದ ದಾವೆದಾರನ ಮಗ ಸೇರಿದಂತೆ ಹಲವು ಮಂದಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡರು.
Last Updated 25 ನವೆಂಬರ್ 2025, 7:12 IST
ರಾಮ ಮಂದಿರ ಧ್ವಜಾರೋಹಣ: ಬುಡಕಟ್ಟು ಜನರು, ಅರಣ್ಯವಾಸಿಗಳು ಮುಖ್ಯ ಅತಿಥಿಗಳು

ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

Ayodhya Ceremony: ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕೇಸರಿ ಧ್ವಜ ಹಾರಿಸಿದರು. ರಾಮ ಮಂದಿರ ನಿರ್ಮಾಣದ ಔಪಚಾರಿಕವಾಗಿ ಪೂರ್ಣಗೊಂಡಿದ್ದರ ಸಂಕೇತವಾಗಿ ಈ ಧ್ವಜಾರೋಹಣ ಮಾಡಲಾಯಿತು.
Last Updated 25 ನವೆಂಬರ್ 2025, 6:58 IST
ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

Photos | ರಾಮ ಮಂದಿರ ನಿರ್ಮಾಣ ಪೂರ್ಣ: ಚಿತ್ರದಲ್ಲಿ ದೇಗುಲದ ವೈಭವ

Ayodhya Ceremony: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಇಂದು ಧಾರ್ಮಿಕ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ .
Last Updated 25 ನವೆಂಬರ್ 2025, 6:46 IST
Photos | ರಾಮ ಮಂದಿರ ನಿರ್ಮಾಣ ಪೂರ್ಣ: ಚಿತ್ರದಲ್ಲಿ ದೇಗುಲದ ವೈಭವ
err

TN ರಾಜಕೀಯ ಎಂಬುದು ಪ್ರಾದೇಶಿಕತೆಯಲ್ಲ, ತಮಿಳಿನ ಶ್ರೇಷ್ಠತೆ: ರಾಜ್ಯಪಾಲ ರವಿ

Governor Ravi Statement: ‘ತಮಿಳುನಾಡಿನ ರಾಜಕೀಯ ಪ್ರಾದೇಶಿಕತೆಯಲ್ಲ. ಬದಲಿಗೆ ತಮಿಳಿನ ಶ್ರೇಷ್ಠತೆಯೇ ಇಲ್ಲಿ ಮುಖ್ಯ. ಅದು ತಮಿಳನ್ನು ಇತರ ಎಲ್ಲಾ ಭಾಷೆಗಳಿಗಿಂತ ಭಿನ್ನ ಎಂದು ಹೇಳುತ್ತದೆ’ ಎಂದು ನ ರಾಜ್ಯಪಾಲ ಆರ್.ಎನ್. ರವಿ ಹೇಳಿದ್ದಾರೆ.
Last Updated 25 ನವೆಂಬರ್ 2025, 6:35 IST
TN ರಾಜಕೀಯ ಎಂಬುದು ಪ್ರಾದೇಶಿಕತೆಯಲ್ಲ, ತಮಿಳಿನ ಶ್ರೇಷ್ಠತೆ: ರಾಜ್ಯಪಾಲ ರವಿ

ರಾಮ ಮಂದಿರ ಧ್ವಜಾರೋಹಣ ಸಮಾರಂಭ: ರಾಮ ಮಂದಿರ ಸಂಕೀರ್ಣದಲ್ಲಿ ಮೋದಿ ರೋಡ್ ಶೋ

Ayodhya Ram Temple: ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಪೂರ್ಣವಾಗಿದ್ದರ ಸಂಕೇತವಾಗಿ ಏರ್ಪಡಿಸಲಾದ ‘ಧ್ವಜಾರೋಹಣ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರ ಸಂಕೀರ್ಣದಲ್ಲಿ ರೋಡ್ ಶೋ ನಡೆಸಿದ್ದಾರೆ.
Last Updated 25 ನವೆಂಬರ್ 2025, 6:12 IST
ರಾಮ ಮಂದಿರ ಧ್ವಜಾರೋಹಣ ಸಮಾರಂಭ: ರಾಮ ಮಂದಿರ ಸಂಕೀರ್ಣದಲ್ಲಿ ಮೋದಿ ರೋಡ್ ಶೋ

Ethiopia Volcano |ಭಾರತದ ಮೇಲೆ ಪ್ರಭಾವ; ರಾತ್ರಿ ವೇಳೆಗೆ ಶುಭ್ರ: ಹವಾಮಾನ ಇಲಾಖೆ

Volcanic Ash Impact: ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ಬೂದಿ ಮಿಶ್ರಿತ ದಟ್ಟವಾದ ಮೋಡದ ರೀತಿಯ ಹೊಗೆಯು ಇಂದು (ಸೋಮವಾರ) ರಾತ್ರಿಯ ವೇಳೆಗೆ ಭಾರತದ ವಾತಾವರಣ ವ್ಯಾಪ್ತಿಯಿಂದ ದೂರ ಸರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
Last Updated 25 ನವೆಂಬರ್ 2025, 5:09 IST
Ethiopia Volcano |ಭಾರತದ ಮೇಲೆ ಪ್ರಭಾವ; ರಾತ್ರಿ ವೇಳೆಗೆ ಶುಭ್ರ: ಹವಾಮಾನ ಇಲಾಖೆ
ADVERTISEMENT

Dubai Airshow 2025: ದುಬೈ ಏರ್‌ಶೋ ವತಿಯಿಂದ ನಮಾಂಶ್‌ ಸ್ಯಾಲ್‌ಗೆ ಗೌರವ ನಮನ

Indian Air Force Namansh Syal: ದುಬೈ ಏರ್‌ಶೋ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) 'ತೇಜಸ್‌' ಪತನಗೊಂಡು ಮೃತಪಟ್ಟಿದ್ದ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್‌ ಅವರಿಗೆ ದುಬೈ ಏರ್‌ಶೋ ಆಯೋಜಕರು ಗೌರವ ನಮನ ಸಲ್ಲಿಸಿದ್ದಾರೆ.
Last Updated 25 ನವೆಂಬರ್ 2025, 3:09 IST
Dubai Airshow 2025: ದುಬೈ ಏರ್‌ಶೋ ವತಿಯಿಂದ ನಮಾಂಶ್‌ ಸ್ಯಾಲ್‌ಗೆ ಗೌರವ ನಮನ

Ethiopia Volcano Erupts: ಭಾರತದತ್ತ ದಟ್ಟ ಹೊಗೆ; ವಿಮಾನ ಸಂಚಾರದಲ್ಲಿ ವ್ಯತ್ಯಯ

Volcanic Ash Disruption: ಆಫ್ರಿಕಾ ಖಂಡದ ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ದಟ್ಟ ಹೊಗೆಯು ಭಾರತದ ವಿಮಾನಗಳ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗುವ ಆತಂಕ ಕಾಡಿದೆ.
Last Updated 25 ನವೆಂಬರ್ 2025, 2:16 IST
Ethiopia Volcano Erupts: ಭಾರತದತ್ತ ದಟ್ಟ ಹೊಗೆ; ವಿಮಾನ ಸಂಚಾರದಲ್ಲಿ ವ್ಯತ್ಯಯ

ಫ್ಯಾಕ್ಟ್‌ ಚೆಕ್‌: ಐಶ್ವರ್ಯಾ ರೈ ಮಾತನಾಡುತ್ತಿರುವ ಆ ವಿಡಿಯೊ ತುಣುಕು ನಿಜವೇ?

Fact Check ಫ್ಯಾಕ್ಟ್‌ ಚೆಕ್‌ ಫ್ಯಾಕ್ಟ್‌ ಚೆಕ್‌: ಐಶ್ವರ್ಯಾ ರೈ ಮಾತನಾಡುತ್ತಿರುವ ಆ ವಿಡಿಯೊ ತುಣುಕು ನಿಜವೇ?
Last Updated 24 ನವೆಂಬರ್ 2025, 23:29 IST
ಫ್ಯಾಕ್ಟ್‌ ಚೆಕ್‌: ಐಶ್ವರ್ಯಾ ರೈ ಮಾತನಾಡುತ್ತಿರುವ ಆ ವಿಡಿಯೊ ತುಣುಕು ನಿಜವೇ?
ADVERTISEMENT
ADVERTISEMENT
ADVERTISEMENT