ಬುಧವಾರ, 26 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

SIR ಒತ್ತಡದಿಂದ ಮೃತಪಟ್ಟವರ ಕುಟುಂಬಗಳಿಗೆ EC ₹1 ಕೋಟಿ ಪರಿಹಾರ ನೀಡಲಿ: ಅಖಿಲೇಶ್

SIR Revision Stress: ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಒತ್ತಡಕ್ಕೆ ಸಿಲುಕಿ, ಭಯದಿಂದ ಪ್ರಾಣ ಕಳೆದುಕೊಂಡಿರುವವರ ಕುಟುಂಬಗಳಿಗೆ ಆಯೋಗ ₹1ಕೋಟಿ ಪರಿಹಾರ ನೀಡಲಿ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌
Last Updated 26 ನವೆಂಬರ್ 2025, 14:33 IST
SIR ಒತ್ತಡದಿಂದ ಮೃತಪಟ್ಟವರ ಕುಟುಂಬಗಳಿಗೆ EC ₹1 ಕೋಟಿ ಪರಿಹಾರ ನೀಡಲಿ: ಅಖಿಲೇಶ್

ಮಿಜೋರಾಂ: ₹13.33 ಕೋಟಿ ಮೌಲ್ಯದ ಮೆಥಂಫೆಟಮೈನ್‌ ಮಾತ್ರೆ ವಶ

Drug Bust Mizoram: ಚಂಫೈ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್‌ ನಡೆಸಿದ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್‌ನ ವ್ಯಕ್ತಿಯಿಂದ ₹13.33 ಕೋಟಿ ಮೌಲ್ಯದ 4.4 ಕೆ.ಜಿ ಮೆಥಂಫೆಟಮೈನ್‌ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 26 ನವೆಂಬರ್ 2025, 13:57 IST
ಮಿಜೋರಾಂ: ₹13.33 ಕೋಟಿ ಮೌಲ್ಯದ ಮೆಥಂಫೆಟಮೈನ್‌ ಮಾತ್ರೆ ವಶ

ಹೈದರಾಬಾದ್: ಸಫ್ರಾನ್‌ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

Aerospace Investment: ಹೈದರಾಬಾದ್‌ನಲ್ಲಿ ನಿರ್ಮಿತವಾದ ಫ್ರಾನ್ಸ್‌ನ ಸಫ್ರಾನ್‌ ವಿಮಾನ ಎಂಜಿನ್‌ ಘಟಕಕ್ಕೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು. ಲೀಪ್‌ ಎಂಜಿನ್‌ಗಳ ತಯಾರಿಕೆ ಹಾಗೂ ಉದ್ಯೋಗ ಸೃಷ್ಟಿಯ ಕೇಂದ್ರವಿದು.
Last Updated 26 ನವೆಂಬರ್ 2025, 13:54 IST
ಹೈದರಾಬಾದ್: ಸಫ್ರಾನ್‌ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

ನಕಲಿ ಪಾಸ್‌ಪೋರ್ಟ್‌: ಭಾರತದಿಂದ ಒಮನ್‌ಗೆ ತೆರಳಲು ಯತ್ನಿಸಿದ ನೇಪಾಳದ ಮಹಿಳೆ ಸೆರೆ

Nepali Woman Caught: ನಕಲಿ ಭಾರತೀಯ ಪಾಸ್‌ಪೋರ್ಟ್‌ ಬಳಸಿ ಒಮನ್‌ಗೆ ಪ್ರಯಾಣಿಸಲು ಯತ್ನಿಸಿದ ನೇಪಾಳದ ಮಹಿಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದು, ತನಿಖೆಯಲ್ಲಿ ಆಕೆ ನೇಪಾಳದ ಪಾರ್ಸಾ ಜಿಲ್ಲೆಯವರು ಎಂದು ತಿಳಿದುಬಂದಿದೆ.
Last Updated 26 ನವೆಂಬರ್ 2025, 13:29 IST
ನಕಲಿ ಪಾಸ್‌ಪೋರ್ಟ್‌: ಭಾರತದಿಂದ ಒಮನ್‌ಗೆ ತೆರಳಲು ಯತ್ನಿಸಿದ ನೇಪಾಳದ ಮಹಿಳೆ ಸೆರೆ

ಲೂವ್ರಾ ಮ್ಯೂಸಿಯಂನಲ್ಲಿ ದರೋಡೆ: ನಾಲ್ವರ ಬಂಧನ

Art Theft Arrests: ಪ್ಯಾರಿಸ್‌ನ ಲೂವ್ರಾ ಮ್ಯೂಸಿಯಂನಲ್ಲಿ ನಡೆದ 895 ಕೋಟಿ ಮೌಲ್ಯದ ವಸ್ತುಗಳ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 13:25 IST
ಲೂವ್ರಾ ಮ್ಯೂಸಿಯಂನಲ್ಲಿ ದರೋಡೆ: ನಾಲ್ವರ ಬಂಧನ

ಯುದ್ಧ ನಿಲ್ಲಿಸಲು ರಷ್ಯಾ, ಉಕ್ರೇನ್‌ಗೆ ರಾಯಭಾರಿ: ಟ್ರಂಪ್

Peace Talks Strategy: ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ 28 ಅಂಶಗಳ ತಂತ್ರ ರೂಪಿಸಿದ್ದು, ರಾಯಭಾರಿಗಳನ್ನು ರಷ್ಯಾ ಮತ್ತು ಉಕ್ರೇನ್‌ಗೆ ಕಳುಹಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಈ ತಂತ್ರ ಕಳೆದ ವಾರ ಹೊರಬಿದ್ದಿದೆ.
Last Updated 26 ನವೆಂಬರ್ 2025, 13:24 IST
ಯುದ್ಧ ನಿಲ್ಲಿಸಲು ರಷ್ಯಾ, ಉಕ್ರೇನ್‌ಗೆ ರಾಯಭಾರಿ: ಟ್ರಂಪ್

ಇಂಡೊನೇಷ್ಯಾ | ಸುಮಾತ್ರಾದಲ್ಲಿ ಪ್ರವಾಹ, ಭೂಕುಸಿತ: 17 ಸಾವು

Indonesia Landslide: ಇಂಡೊನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ಕನಿಷ್ಠ 17 ಜನರು ಸಾವಿಗೀಡಾಗಿದ್ದಾರೆ. ರಸ್ತೆಗಳು ತಡೆದೋರಿ, ಮನೆಗಳು ಹಾನಿಗೀಡಾಗಿವೆ.
Last Updated 26 ನವೆಂಬರ್ 2025, 13:17 IST
ಇಂಡೊನೇಷ್ಯಾ | ಸುಮಾತ್ರಾದಲ್ಲಿ ಪ್ರವಾಹ, ಭೂಕುಸಿತ: 17 ಸಾವು
ADVERTISEMENT

ಉತ್ತರ ಪ್ರದೇಶ: ಪುರುಷರೊಂದಿಗೆ ಮಾತನಾಡಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ

UP Honour Killing Case: ಶಹಜಹಾನ್‌ಪುರದ ಇತೊರ ಗೊತಿಯಾ ಗ್ರಾಮದಲ್ಲಿ 22 ವರ್ಷದ ನೈನಾ ದೇವಿ ಅವರನ್ನು, ಪುರುಷರೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಸಹೋದರನೇ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
Last Updated 26 ನವೆಂಬರ್ 2025, 13:17 IST
ಉತ್ತರ ಪ್ರದೇಶ: ಪುರುಷರೊಂದಿಗೆ ಮಾತನಾಡಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ

ಅಂಬೇಡ್ಕರ್ ಪ್ರತಿಮೆಗೆ ಹಾನಿ: ದೂರು ದಾಖಲು

Ambedkar Statue Incident: ಉತ್ತರ ಪ್ರದೇಶದ ಸಂತ ಕಬೀರ್ ನಗರದ ಮೈನಪುರಿಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಹಾನಿಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ತನಿಖೆ ಮುಂದುವರಿದಿದೆ.
Last Updated 26 ನವೆಂಬರ್ 2025, 12:44 IST
ಅಂಬೇಡ್ಕರ್ ಪ್ರತಿಮೆಗೆ ಹಾನಿ: ದೂರು ದಾಖಲು

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್: ಪರಿಷ್ಕೃತ ಮಾರ್ಗಸೂಚಿ ಪ್ರಕಟ

Top Class Scholarship: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡಲಾಗುವ ಟಾಪ್‌ ಕ್ಲಾಸ್ ಸ್ಕಾಲರ್‌ಶಿಪ್‌ ಯೋಜನೆಯ ಪರಿಷ್ಕೃತ ಮಾರ್ಗಸೂಚಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಬಿಡುಗಡೆ ಮಾಡಿದೆ.
Last Updated 26 ನವೆಂಬರ್ 2025, 12:41 IST
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್: ಪರಿಷ್ಕೃತ ಮಾರ್ಗಸೂಚಿ ಪ್ರಕಟ
ADVERTISEMENT
ADVERTISEMENT
ADVERTISEMENT