ಗುರುವಾರ, 4 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

30 ವರ್ಷಗಳಿಂದ ಪೈಪ್‌ಲೈಲ್‌ನಿಂದ ಇಂಧನ ಕಳ್ಳತನ ಮಾಡುತ್ತಿದ್ದವರ ಬಂಧನ!‌

Petroleum Pipeline Crime: ರಾಜಸ್ಥಾನ ಹಾಗೂ ಇತರ ರಾಜ್ಯಗಳಲ್ಲಿ ಪೆಟ್ರೊಲಿಯಂ ಪೈಪ್‌ಲೈನ್‌ಗಳಿಂದ ಇಂಧನ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೂರ್ವ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
Last Updated 4 ಡಿಸೆಂಬರ್ 2025, 11:29 IST
30 ವರ್ಷಗಳಿಂದ ಪೈಪ್‌ಲೈಲ್‌ನಿಂದ ಇಂಧನ ಕಳ್ಳತನ ಮಾಡುತ್ತಿದ್ದವರ ಬಂಧನ!‌

ಚೀನಾದಲ್ಲಿ ಕಾಂಡೋಮ್ ತುಟ್ಟಿ: ಭಾರತಕ್ಕೆ ಪಾಠವಾಗಲಿದೆಯೇ ಸರ್ಕಾರದ ನಿರ್ಧಾರ?

China Condom Tax: ಚೀನಾದಲ್ಲಿ ಜನನ ಪ್ರಮಾಣ ಕುಸಿತ ಕಂಡ ಹಿನ್ನೆಲೆಯಲ್ಲಿ, ಜನಸಂಖ್ಯೆ ಹೆಚ್ಚಿಸಲು ಚೀನಾ ಸರ್ಕಾರ ಕಾಂಡೋಮ್ ಮತ್ತು ಗರ್ಭನಿರೋಧಕ ಉತ್ಪನ್ನಗಳ ಮೇಲಿನ ತೆರಿಗೆ ಶೇ 13ಕ್ಕೆ ಏರಿಸುವ ಹೊಸ ನೀತಿಯನ್ನು ಜಾರಿಗೆ ತಂದಿದೆ
Last Updated 4 ಡಿಸೆಂಬರ್ 2025, 11:21 IST
ಚೀನಾದಲ್ಲಿ ಕಾಂಡೋಮ್ ತುಟ್ಟಿ: ಭಾರತಕ್ಕೆ ಪಾಠವಾಗಲಿದೆಯೇ ಸರ್ಕಾರದ ನಿರ್ಧಾರ?

‌ಮೆಕ್ಕಾದಲ್ಲಿಯೇ ಇದೆ..: ಮಸೀದಿ–ಮದರಸಾಗಳಲ್ಲಿ ಸಿಸಿಟಿವಿ ಅಳವಡಿಸಿ ಎಂದ BJP ಸಂಸದ

CCTV Mosque-Madrassa: ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಮಸೀದಿಗಳು ಮತ್ತು ಮದರಸಾಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಬಿಜೆಪಿ ಸಂಸದ ಅರುಣ್ ಗೋವಿರ್ ಗುರುವಾರ ಆಗ್ರಹಿಸಿದ್ದಾರೆ.
Last Updated 4 ಡಿಸೆಂಬರ್ 2025, 11:01 IST
‌ಮೆಕ್ಕಾದಲ್ಲಿಯೇ ಇದೆ..: ಮಸೀದಿ–ಮದರಸಾಗಳಲ್ಲಿ ಸಿಸಿಟಿವಿ ಅಳವಡಿಸಿ ಎಂದ BJP ಸಂಸದ

ವಿದೇಶಿ ಗಣ್ಯರ ಭೇಟಿಗಿಲ್ಲ ಅವಕಾಶ; ಸರ್ಕಾರಕ್ಕೆ ಕಾಡುತ್ತಿದೆ ಅಭದ್ರತೆ: ರಾಹುಲ್

Opposition Leader Comments: ಕೇಂದ್ರ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡದಂತೆ ದೇಶಕ್ಕೆ ಭೇಟಿ ನೀಡುವ ಗಣ್ಯರಿಗೆ ಸೂಚನೆ ನೀಡುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಗುರುವಾರ) ಆರೋಪಿಸಿದ್ದಾರೆ.
Last Updated 4 ಡಿಸೆಂಬರ್ 2025, 9:53 IST
ವಿದೇಶಿ ಗಣ್ಯರ ಭೇಟಿಗಿಲ್ಲ ಅವಕಾಶ; ಸರ್ಕಾರಕ್ಕೆ ಕಾಡುತ್ತಿದೆ ಅಭದ್ರತೆ: ರಾಹುಲ್

ಪ.ಬಂಗಾಳ | ಬಾಬರಿ ಮಸೀದಿ ನಿರ್ಮಾಣ ಹೇಳಿಕೆ: ಶಾಸಕನ ಅಮಾನತುಗೊಳಿಸಿದ ಟಿಎಂಸಿ

TMC Suspension: ಕೋಲ್ಕತ್ತ: ಬಾಬರಿ ಮಸೀದಿ ಮಾದರಿಯಲ್ಲೇ ಹೊಸ ಮಸೀದಿ ನಿರ್ಮಾಣದ ಹೇಳಿಕೆ ನೀಡಿದ್ದ ಶಾಸಕ ಹುಮಾಯೂನ್‌ ಕಬೀರ್‌ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಅಮಾನತು ಮಾಡಲಾಗಿದೆ.
Last Updated 4 ಡಿಸೆಂಬರ್ 2025, 9:52 IST
ಪ.ಬಂಗಾಳ | ಬಾಬರಿ ಮಸೀದಿ ನಿರ್ಮಾಣ ಹೇಳಿಕೆ: ಶಾಸಕನ ಅಮಾನತುಗೊಳಿಸಿದ ಟಿಎಂಸಿ

ಕೇರಳಕ್ಕೆ ಸಿಬಿಐ, ಇ.ಡಿ ಬಂದಾಗ ಹೆದರಬೇಡಿ: ಕೇಂದ್ರ ಸಚಿವ ಸುರೇಶ್‌ ಗೋಪಿ

Suresh Gopi: ಕೆಐಐಎಫ್‌ಬಿ ಮಸಾಲಾ ಬಾಂಡ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾ ಸಂಸ್ಥೆಗಳು ಶೀಘ್ರದಲ್ಲೇ ಕೇರಳಕ್ಕೆ ಬರಲಿದ್ದು, ಹೆದರುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಗುರುವಾರ ಹೇಳಿದ್ದಾರೆ.
Last Updated 4 ಡಿಸೆಂಬರ್ 2025, 9:49 IST
ಕೇರಳಕ್ಕೆ ಸಿಬಿಐ, ಇ.ಡಿ ಬಂದಾಗ ಹೆದರಬೇಡಿ: ಕೇಂದ್ರ ಸಚಿವ ಸುರೇಶ್‌ ಗೋಪಿ

ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಭುಜಕ್ಕೆ ಮಸಾಜ್ ಮಾಡಿದ ರಾಹುಲ್ ಗಾಂಧಿ

Congress Leaders: ಸಂಸತ್ತಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭುಜಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಸಾಜ್ ಮಾಡುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 4 ಡಿಸೆಂಬರ್ 2025, 9:11 IST
ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಭುಜಕ್ಕೆ ಮಸಾಜ್ ಮಾಡಿದ ರಾಹುಲ್ ಗಾಂಧಿ
ADVERTISEMENT

UP: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸೆರೆಯಾದ ಚಾಲಾಕಿ ಮಾಡಿದ್ದ ಉಪಾಯ ಏನು?

Fake Government Plate: ಶಹಜಾನ್‌ಪುರದಲ್ಲಿ ವ್ಯಕ್ತಿಯೋರ್ವನು ತನ್ನ ಕಾರಿನ ಮೇಲೆ ಅಶೋಕ ಲಾಂಛನ ಹಾಗೂ ಭಾರತ ಸರ್ಕಾರ ಪ್ಲೇಟ್ ಹಾಕಿಕೊಂಡು ಟೋಲ್‌ ಹಾಗೂ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಕರಣ ದಾಖಲಾಗಿದೆ
Last Updated 4 ಡಿಸೆಂಬರ್ 2025, 7:48 IST
UP: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸೆರೆಯಾದ ಚಾಲಾಕಿ ಮಾಡಿದ್ದ ಉಪಾಯ ಏನು?

ಪ್ರತಿ ಡಾಲರ್‌ಗೆ ₹90 ರೂಪಾಯಿ; ಈಗ ಅವರ ಉತ್ತರವೇನು: BJPಗೆ ಪ್ರಿಯಾಂಕಾ ಪ್ರಶ್ನೆ

Indian Currency Depreciation: ಡಾಲರ್ ಎದುರು ರೂಪಾಯಿ ₹90ಕ್ಕೆ ಕುಸಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ,‘ಆಗ ಅಬ್ಬರಿಸುತ್ತಿದ್ದವರು ಈಗೇನು ಹೇಳುತ್ತಾರೆ’ ಎಂದು ಕೇಳಿದ್ದಾರೆ.
Last Updated 4 ಡಿಸೆಂಬರ್ 2025, 7:41 IST
ಪ್ರತಿ ಡಾಲರ್‌ಗೆ ₹90 ರೂಪಾಯಿ; ಈಗ ಅವರ ಉತ್ತರವೇನು: BJPಗೆ ಪ್ರಿಯಾಂಕಾ ಪ್ರಶ್ನೆ

ಮುಂದುವರಿದ ‘ಇಂಡಿಗೊ’ ಅಡಚಣೆ:ಬೆಂಗಳೂರಿಂದ ಹೊರಡಬೇಕಿದ್ದ 73 ವಿಮಾನಗಳ ಹಾರಾಟ ರದ್ದು

IndiGo Flights: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸವಾಲು ಮತ್ತು ತಾಂತ್ರಿಕ ಕಾರಣಗಳಿಂದಾಗಿ ಗುರುವಾರ 73 ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿದೆ ಎಂದು ವರದಿಯಾಗಿದೆ.
Last Updated 4 ಡಿಸೆಂಬರ್ 2025, 7:37 IST
ಮುಂದುವರಿದ ‘ಇಂಡಿಗೊ’ ಅಡಚಣೆ:ಬೆಂಗಳೂರಿಂದ ಹೊರಡಬೇಕಿದ್ದ 73 ವಿಮಾನಗಳ ಹಾರಾಟ ರದ್ದು
ADVERTISEMENT
ADVERTISEMENT
ADVERTISEMENT