ಶನಿವಾರ, 22 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ನಿಮ್ಮ ಬಳಿ ಓಟು ಇದೆ, ನನ್ನ ಬಳಿ ಹಣ ಇದೆ; ನೀವೇನಾದರೂ… ಮತದಾರರಿಗೆ ಅಜಿತ್ ಬೆದರಿಕೆ

Maharashtra Elections: ಪುಣೆ: ‘ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಗರಕ್ಕೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ; ನೀವು ತಿರಸ್ಕರಿಸಿದರೆ ನಾನೂ ನಿಮ್ಮನ್ನು ತಿರಸ್ಕರಿಸುತ್ತೇನೆ’ ಎಂದು ಅಜಿತ್ ಪವಾರ್ ಹೇಳಿದ್ದಾರೆ.
Last Updated 22 ನವೆಂಬರ್ 2025, 14:32 IST
ನಿಮ್ಮ ಬಳಿ ಓಟು ಇದೆ, ನನ್ನ ಬಳಿ ಹಣ ಇದೆ; ನೀವೇನಾದರೂ… ಮತದಾರರಿಗೆ ಅಜಿತ್ ಬೆದರಿಕೆ

ಹೊಸ ಕಾರ್ಮಿಕ ಸಂಹಿತೆಗಳು ಎಷ್ಟು ಪರಿಣಾಮಕಾರಿ: ಜೈರಾಮ್ ರಮೇಶ್

Labour Reforms India: ‘ಹೊಸ ಕಾರ್ಮಿಕ ಸಹಿಂತೆಗಳು ಕಾರ್ಮಿಕರಿಗೆ ಕನಿಷ್ಠ ವೇತನ, ಆರೋಗ್ಯ ಸುರಕ್ಷತೆ, ಉದ್ಯೋಗ ಖಾತರಿ ನೀಡುತ್ತವೆಯೇ’ ಎಂದು ಕಾಂಗ್ರೆಸ್‌ ನಾಯಕರಾದ ಜೈರಾಮ್‌ ರಮೇಶ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Last Updated 22 ನವೆಂಬರ್ 2025, 14:24 IST
ಹೊಸ ಕಾರ್ಮಿಕ ಸಂಹಿತೆಗಳು ಎಷ್ಟು ಪರಿಣಾಮಕಾರಿ:  ಜೈರಾಮ್ ರಮೇಶ್

ನವದೆಹಲಿ: ಚಳಿಗಾಲದ ಅಧಿವೇಶನದಲ್ಲಿ ಉನ್ನತ ಶಿಕ್ಷಣ ಆಯೋಗದ ಮಸೂದೆ ಮಂಡಿಸಲು ಸಿದ್ಧತೆ

ಯುಜಿಸಿ, ಎಐಸಿಟಿಐ ಮತ್ತು ಎನ್‌ಸಿಟಿಇ ಬದಲು ಪರ್ಯಾಯ ಸಂಸ್ಥೆ
Last Updated 22 ನವೆಂಬರ್ 2025, 14:17 IST
ನವದೆಹಲಿ: ಚಳಿಗಾಲದ ಅಧಿವೇಶನದಲ್ಲಿ ಉನ್ನತ ಶಿಕ್ಷಣ ಆಯೋಗದ ಮಸೂದೆ ಮಂಡಿಸಲು ಸಿದ್ಧತೆ

ನ್ಯೂಯಾರ್ಕ್‌ ಮೇಯರ್ ಮಮ್ದಾನಿ ಹೊಗಳಿದ ಡೊನಾಲ್ಡ್‌ ಟ್ರಂಪ್‌

ನ್ಯೂಯಾರ್ಕ್‌ ಮೇಯರ್ ಆಗಿ ಆಯ್ಕೆಯಾದ ಬಳಿಕ ನಡೆದ ಮೊದಲ ಭೇಟಿ
Last Updated 22 ನವೆಂಬರ್ 2025, 14:13 IST
ನ್ಯೂಯಾರ್ಕ್‌ ಮೇಯರ್ ಮಮ್ದಾನಿ ಹೊಗಳಿದ ಡೊನಾಲ್ಡ್‌ ಟ್ರಂಪ್‌

ತೆಲಂಗಾಣ: ಡಿಜಿಪಿ ಮುಂದೆ ಶರಣಾಗಿ ಮುಖ್ಯವಾಹಿನಿಗೆ ಬಂದ 37 ಮಾವೋವಾದಿಗಳು

Telangana Maoists: ಸಿಪಿಐ ಮಾವೋವಾದಿ ಸಂಘಟನೆಯ 37 ಭೂಗತ ಸದಸ್ಯರು ಶನಿವಾರ ತೆಲಂಗಾಣ ಡಿಜಿಪಿ ಮುಂದೆ ಶರಣಾಗಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ನವೆಂಬರ್ 2025, 13:29 IST
ತೆಲಂಗಾಣ: ಡಿಜಿಪಿ ಮುಂದೆ ಶರಣಾಗಿ ಮುಖ್ಯವಾಹಿನಿಗೆ ಬಂದ 37 ಮಾವೋವಾದಿಗಳು

G20 Summit | ಭಾರತೀಯ ಮೌಲ್ಯಗಳು ಜಗತ್ತಿನ ಪ್ರಗತಿಗೆ ದಾರಿದೀಪ: ಪ್ರಧಾನಿ ಮೋದಿ

PM Modi Address: ಜೊಹಾನಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತೀಯ ಮೌಲ್ಯಗಳು ಜಗತ್ತಿನ ಪ್ರಗತಿಗೆ ದಾರಿದೀಪ ಎಂದು ಹೇಳಿದರು.
Last Updated 22 ನವೆಂಬರ್ 2025, 13:23 IST
G20 Summit | ಭಾರತೀಯ ಮೌಲ್ಯಗಳು ಜಗತ್ತಿನ ಪ್ರಗತಿಗೆ ದಾರಿದೀಪ: ಪ್ರಧಾನಿ ಮೋದಿ

ಹಿಮಾಚಲದಿಂದ ದುಬೈ ದುರಂತದವರೆಗೆ: ತೇಜಸ್ ಪತನದಲ್ಲಿ ಮೃತರಾದ ಪೈಲಟ್ ಯಾರು ಗೊತ್ತೆ?

IAF Pilot Namansh Syall: ದುಬೈ ಏರ್‌ಶೋ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ ‘ತೇಜಸ್‌’ ಶುಕ್ರವಾರ ಪತನಗೊಂಡಿದ್ದು, ಘಟನೆಯಲ್ಲಿ ಪೈಲಟ್‌ ವಿಂಗ್‌ ಕಮಾಂಡರ್‌ ನಮಾಂಶ್‌ ಸ್ಯಾಲ್ ಮೃತಪಟ್ಟಿದ್ದಾರೆ.
Last Updated 22 ನವೆಂಬರ್ 2025, 13:22 IST
ಹಿಮಾಚಲದಿಂದ ದುಬೈ ದುರಂತದವರೆಗೆ: ತೇಜಸ್ ಪತನದಲ್ಲಿ ಮೃತರಾದ ಪೈಲಟ್ ಯಾರು ಗೊತ್ತೆ?
ADVERTISEMENT

ಬಾಂಗ್ಲಾ ಭೂಕಂಪ: ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಬಾಂಗ್ಲಾದೇಶದಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಶನಿವಾರ ಕೂಡಾ ಢಾಕಾದಲ್ಲಿ ಸಣ್ಣ ಪ್ರಮಾಣದ ಕಂಪನ ಉಂಟಾಗಿದೆ.
Last Updated 22 ನವೆಂಬರ್ 2025, 13:20 IST
ಬಾಂಗ್ಲಾ ಭೂಕಂಪ: ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಗವಾಯಿ ಅವಧಿಯಲ್ಲಿ ಹಿಂದುಳಿದ ವರ್ಗದ 11, ಪ.ಜಾತಿಗಳ 10 ನ್ಯಾಯಮೂರ್ತಿಗಳ ನೇಮಕ

ಬಿ.ಆರ್. ಗವಾಯಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದ 6 ತಿಂಗಳಲ್ಲಿ ದೇಶದ ವಿವಿಧ ಹೈಕೋರ್ಟ್‌ಗಳಿಗೆ ಪರಿಶಿಷ್ಟ ಜಾತಿ ವರ್ಗದಿಂದ 10 ಮಂದಿ ಮತ್ತು ಇತರ ಹಿಂದುಳಿದ ವರ್ಗಗಳಿಂದ 11 ಮಂದಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ.
Last Updated 22 ನವೆಂಬರ್ 2025, 12:58 IST
ಗವಾಯಿ ಅವಧಿಯಲ್ಲಿ ಹಿಂದುಳಿದ ವರ್ಗದ 11, ಪ.ಜಾತಿಗಳ 10 ನ್ಯಾಯಮೂರ್ತಿಗಳ ನೇಮಕ

ಮಧ್ಯಪ್ರದೇಶ | ಸರ್ಕಾರಿ ಆಸ್ಪತ್ರೆಯ ಹಾಸಿಗೆಯಲ್ಲಿ ನಾಯಿ: ಸ್ವಚ್ಛತಾ ಸಿಬ್ಬಂದಿ ವಜಾ

Hospital Negligence: ಖಂಡ್ವಾ: ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವೊಂದರ ಹಾಸಿಗೆಯಲ್ಲಿ ನಾಯಿ ಮಲಗಿರುವ ವಿಡಿಯೊ ಹರಿದಾಡಿದ್ದು, ಸ್ವಚ್ಛತಾ ಕಾರ್ಮಿಕನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 22 ನವೆಂಬರ್ 2025, 11:35 IST
ಮಧ್ಯಪ್ರದೇಶ | ಸರ್ಕಾರಿ ಆಸ್ಪತ್ರೆಯ ಹಾಸಿಗೆಯಲ್ಲಿ ನಾಯಿ: ಸ್ವಚ್ಛತಾ ಸಿಬ್ಬಂದಿ ವಜಾ
ADVERTISEMENT
ADVERTISEMENT
ADVERTISEMENT