ಇಂದು ಅಪ್ಪಳಿಸಲಿದೆ ಮೊಂಥಾ ಚಂಡಮಾರುತ: ಆಂಧ್ರ, ಒಡಿಶಾ ತತ್ತರ; ಜಾರ್ಖಂಡ್ಗೂ ಎಚ್ಚರ
Andhra Pradesh Odisha rain: 'ಮೊಂಥಾ' ಚಂಡಮಾರುತ ಆಂಧ್ರ, ಒಡಿಶಾ ಕರಾವಳಿಗೆ ಅಪ್ಪಳಿಸಲಿದ್ದು, ಭಾರೀ ಮಳೆಯಾಗಲಿದೆ. ಜಾರ್ಖಂಡ್ಗೂ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪುನರ್ವಸತಿ ಕೇಂದ್ರ ತೆರೆಯಲಾಗಿದೆ.Last Updated 28 ಅಕ್ಟೋಬರ್ 2025, 6:48 IST