TN ರಾಜಕೀಯ ಎಂಬುದು ಪ್ರಾದೇಶಿಕತೆಯಲ್ಲ, ತಮಿಳಿನ ಶ್ರೇಷ್ಠತೆ: ರಾಜ್ಯಪಾಲ ರವಿ
Governor Ravi Statement: ‘ತಮಿಳುನಾಡಿನ ರಾಜಕೀಯ ಪ್ರಾದೇಶಿಕತೆಯಲ್ಲ. ಬದಲಿಗೆ ತಮಿಳಿನ ಶ್ರೇಷ್ಠತೆಯೇ ಇಲ್ಲಿ ಮುಖ್ಯ. ಅದು ತಮಿಳನ್ನು ಇತರ ಎಲ್ಲಾ ಭಾಷೆಗಳಿಗಿಂತ ಭಿನ್ನ ಎಂದು ಹೇಳುತ್ತದೆ’ ಎಂದು ನ ರಾಜ್ಯಪಾಲ ಆರ್.ಎನ್. ರವಿ ಹೇಳಿದ್ದಾರೆ.Last Updated 25 ನವೆಂಬರ್ 2025, 6:35 IST