ಶುಕ್ರವಾರ, 28 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಸೀಹಾಕ್‌ ಹೆಲಿಕಾಪ್ಟರ್‌: ₹7,995 ಕೋಟಿ ಒಪ್ಪಂದಕ್ಕೆ ಸಹಿ

ಭಾರತೀಯ ನೌಕಾಪಡೆಗೆ 24 ಸೀಹಾಕ್‌ ಹೆಲಿಕಾಪ್ಟರ್‌ಗಳನ್ನು ಐದು ವರ್ಷಗಳಲ್ಲಿ ಪೂರೈಸಲು ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದ ಮೊತ್ತವನ್ನು ₹7,995 ಕೋಟಿಗೆ ನಿಗದಿಪಡಿಸಿ, ಭಾರತ ಹಾಗೂ ಅಮೆರಿಕ ಸಹಿ ಮಾಡಿವೆ.
Last Updated 28 ನವೆಂಬರ್ 2025, 20:44 IST
ಸೀಹಾಕ್‌ ಹೆಲಿಕಾಪ್ಟರ್‌: ₹7,995 ಕೋಟಿ ಒಪ್ಪಂದಕ್ಕೆ ಸಹಿ

ಹೊಸ ಅಣೆಕಟ್ಟೆ ನಿರ್ಮಾಣ ಕಾರ್ಯಸಾಧ್ಯವಲ್ಲ: ಸಿ.ಆರ್.ಪಾಟೀಲ

ಹೆಚ್ಚಿನ ವೆಚ್ಚ, ಭೂಸ್ವಾಧೀನ ಅಡೆತಡೆಗಳು ಮತ್ತು ಕುಗ್ಗುತ್ತಿರುವ ನದಿ ಹರಿವಿನಿಂದಾಗಿ ಹೊಸ ಅಣೆಕಟ್ಟುಗಳ ನಿರ್ಮಾಣ ಇನ್ನು ಮುಂದೆ ಕಾರ್ಯಸಾಧ್ಯವಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅಭಿಪ್ರಾಯಪಟ್ಟರು.
Last Updated 28 ನವೆಂಬರ್ 2025, 20:37 IST
ಹೊಸ ಅಣೆಕಟ್ಟೆ ನಿರ್ಮಾಣ ಕಾರ್ಯಸಾಧ್ಯವಲ್ಲ: ಸಿ.ಆರ್.ಪಾಟೀಲ

ಬೆಟ್ಟಿಂಗ್‌: ಬೈಕ್‌ ಚಾಲಕನ ಖಾತೆಯಲ್ಲಿ ₹331 ಕೋಟಿ ಪತ್ತೆ!

ED finds ಬೆಟ್ಟಿಂಗ್‌ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬೈಕ್‌ ಟ್ಯಾಕ್ಸಿ ಚಾಲಕನ ಬ್ಯಾಂಕ್ ಖಾತೆಗೆ ₹331 ಕೋಟಿಗೂ ಹೆಚ್ಚು ಹಣ ಜಮೆಯಾಗಿರುವುದನ್ನು ಪತ್ತೆ ಮಾಡಿದ್ದಾರೆ.
Last Updated 28 ನವೆಂಬರ್ 2025, 20:33 IST
ಬೆಟ್ಟಿಂಗ್‌: ಬೈಕ್‌ ಚಾಲಕನ ಖಾತೆಯಲ್ಲಿ ₹331 ಕೋಟಿ ಪತ್ತೆ!

ಜೈಲು ಅಧಿಕಾರಿಗಳ ವಿರುದ್ಧ ಇಮ್ರಾನ್‌ ಸಹೋದರಿ ಅರ್ಜಿ

Imran khan ಇಸ್ಲಾಮಾಬಾದ್‌: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಭೇಟಿ ಮಾಡಲು ಅವಕಾಶ ನೀಡದ ಜೈಲು ಅಧಿಕಾರಿಗಳ ವಿರುದ್ಧ ಇಮ್ರಾನ್‌ ಸಹೋದರಿ ಶುಕ್ರವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.
Last Updated 28 ನವೆಂಬರ್ 2025, 20:29 IST
ಜೈಲು ಅಧಿಕಾರಿಗಳ ವಿರುದ್ಧ ಇಮ್ರಾನ್‌ ಸಹೋದರಿ ಅರ್ಜಿ

ಡಿಜಿಟಲ್ ಬ್ಯಾಂಕಿಂಗ್: 7 ಹೊಸ ಆರ್‌ಬಿಐ ನಿರ್ದೇಶನಗಳು..

RBI guidelines update: ಮುಂಬೈ: ವಾಣಿಜ್ಯ ಮತ್ತು ಸ್ಮಾಲ್‌ ಫೈನಾನ್ಸ್‌ ಬ್ಯಾಂಕುಗಳ ಡಿಜಿಟಲ್ ಸೇವೆಗಳಿಗಾಗಿ ರಿಸರ್ವ್ ಬ್ಯಾಂಕ್‌ ಹೊಸ ಏಳು ನಿರ್ದೇಶನಗಳನ್ನು ಪ್ರಕಟಿಸಿದ್ದು, ನೀತಿ, ಅರ್ಹತೆ ಹಾಗೂ ತಾಂತ್ರಿಕ ಸಮಸ್ಯೆಗಳ ಕುರಿತು ಮಾರ್ಗಸೂಚಿಗಳನ್ನು ನೀಡಿದೆ.
Last Updated 28 ನವೆಂಬರ್ 2025, 16:07 IST
ಡಿಜಿಟಲ್ ಬ್ಯಾಂಕಿಂಗ್: 7 ಹೊಸ ಆರ್‌ಬಿಐ ನಿರ್ದೇಶನಗಳು..

ಡಿಸೆಂಬರ್‌ 4ಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಭಾರತ ಭೇಟಿ

India Russia summit: ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಡಿಸೆಂಬರ್‌ 4ರಿಂದ 5ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದು, ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
Last Updated 28 ನವೆಂಬರ್ 2025, 16:05 IST
ಡಿಸೆಂಬರ್‌ 4ಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಭಾರತ ಭೇಟಿ

SIR: ಗಣತಿ ನಮೂನೆಗಳ ಪೂರ್ಣ ಡಿಜಿಟಲೀಕರಣ; ಮೊದಲ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ

Lakshadweep Voter Forms: ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಶೇ 100ರಷ್ಟು ಗಣತಿ ನಮೂನೆಗಳ ಡಿಜಿಟಲೀಕರಣ ಪೂರೈಸಿದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶವಾಗಿ ಲಕ್ಷದ್ವೀಪ ಗುರುತಿಸಿಕೊಂಡಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ
Last Updated 28 ನವೆಂಬರ್ 2025, 16:03 IST
SIR: ಗಣತಿ ನಮೂನೆಗಳ ಪೂರ್ಣ ಡಿಜಿಟಲೀಕರಣ; ಮೊದಲ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ
ADVERTISEMENT

ಎನ್‌ಸಿಎಲ್ಎಟಿ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ: ಬೈಜು ರವೀಂದ್ರನ್‌ ಅರ್ಜಿ ವಜಾ

Byju's insolvency case: ನವದೆಹಲಿ: ಬಿಸಿಸಿಐಗೆ ಬಾಕಿ ಪಾವತಿಸಿದರೂ, ದಿವಾಳಿತನ ಪ್ರಕ್ರಿಯೆ ಹಿಂಪಡೆಯಲು ಸಾಲಗಾರರ ಸಮಿತಿಯ ಅನುಮತಿ ಅಗತ್ಯವಿದೆ ಎಂಬ ಎನ್‌ಸಿಎಲ್ಎಟಿ ಆದೇಶವನ್ನು ಪ್ರಶ್ನಿಸಿದ್ದ ಬೈಜು ರವೀಂದ್ರನ್‌ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.
Last Updated 28 ನವೆಂಬರ್ 2025, 15:58 IST
ಎನ್‌ಸಿಎಲ್ಎಟಿ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ: ಬೈಜು ರವೀಂದ್ರನ್‌ ಅರ್ಜಿ ವಜಾ

ಸೊರೇನ್‌ ಸರ್ಕಾರಕ್ಕೆ ವರ್ಷ: 9,000 ನೇಮಕಾತಿ ಪತ್ರ ವಿತರಣೆ

Government employment drive: ರಾಂಚಿ: ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ 9,000 ಮಂದಿಗೆ ನೇಮಕಾತಿ ಪತ್ರ ವಿತರಿಸಿ, ಸರಕಾರದ ಸಾಧನೆ ಹಂಚಿಕೊಂಡರು ಎಂದು ಹೇಳಿದರು.
Last Updated 28 ನವೆಂಬರ್ 2025, 14:51 IST
ಸೊರೇನ್‌ ಸರ್ಕಾರಕ್ಕೆ ವರ್ಷ: 9,000 ನೇಮಕಾತಿ ಪತ್ರ ವಿತರಣೆ

ವಿಕಸಿತ ಭಾರತಕ್ಕೆ ಏಕತೆಯೇ ಮಾರ್ಗ: ಮೋದಿ

ಗೋವಾದಲ್ಲಿ ನಿರ್ಮಿಸಲಾದ ಶ್ರೀರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ
Last Updated 28 ನವೆಂಬರ್ 2025, 14:49 IST
ವಿಕಸಿತ ಭಾರತಕ್ಕೆ ಏಕತೆಯೇ ಮಾರ್ಗ: ಮೋದಿ
ADVERTISEMENT
ADVERTISEMENT
ADVERTISEMENT