ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಇತ್ಲಿ, ಡಾ.ಯಶೋಧ, ಅರುಣಕುಮಾರ, ಸಿದ್ರಾಮಪ್ಪ ಕಾಡಲೂರು, ಸಂಜೀವಕುಮಾರ, ರಮೇಶ ಕನಕಗಿರಿ, ಸುಧೀರ ಶ್ರೀವಾಸ್ತವ, ಗುರುರಾಜ ಜನಾದ್ರಿ, ಈರಣ್ಣ ಯಡಗಿಹಾಳ, ಶರಣಬಸವ ವಾರದ, ಲಕ್ಷ್ಮಿಪತಿ ಗುಂತಗೋಳ, ಕೆ.ನಾಗಭೂಷಣ, ಡಾ. ಚಂದ್ರಶೇಖರ ನಾಗಲೀಕರ, ಡಾ.ಸುಭಾಶ್ಚಂದ್ರ ಪಲ್ಲೇದ, ಶ್ರೀಧರ ಹಿರೇಮಠ, ಯಮನೂರು ತುಪ್ಪದ, ಶರಣಬಸವರಾಜ ನಾಡಗೌಡ್ರ, ಜಗದೀಶ ಹಿರೇಮಠ, ವಿರೇಶ ಜಗವತಿಮಠ, ಮುರಳಿಧರ ರಾಯಭಾಗಿ, ರಣಜಿತ್ಸಿಂಗ್, ಬಿ.ಬಸವರಾಜ ಇದ್ದರು.