ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಸಿದ್ಧಾಂತ ಬದಿಗೊತ್ತಿ ಜಾತಿಗಳ ಮೇಲೆ ರಾಜಕಾರಣ: ಗೋ ಮಧುಸೂದನ ಕಳವಳ

Published : 21 ಜುಲೈ 2025, 7:31 IST
Last Updated : 21 ಜುಲೈ 2025, 7:31 IST
ಫಾಲೋ ಮಾಡಿ
Comments
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಜನಪ್ರತಿನಿಧಿಗಳು ಧ್ವನಿ ಇಲ್ಲದವರಿಗೆ ಧ್ವನಿಯಾಗಿರುತ್ತಾರೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಬಸನಗೌಡ ದದ್ದಲ್‌ ರಾಯಚೂರು ಗ್ರಾಮೀಣ ಶಾಸಕ
ವಿಪಶ್ರೀ ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ಎಸ್‌.ಕೃಷ್ಣನ್ ಹಾಗೂ ನಿವೃತ್ತ ಉಪನ್ಯಾಸಕಿ ಕಲಾವತಿ ರಾಘವೇಂದ್ರಾಚಾರ್ ಅವರಿಗೆ ವಿಪಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ತ್ರಿವಿಕ್ರಮ ಜೋಶಿ ಡಾ.ಸಂಜಯ ಕೆ ವಿಜಯೇಂದ್ರ ಕುಕನೂರು ಹಾಗೂ ಸುಪ್ರಿಯಾ ಪಿ ಅವರನ್ನು ಸನ್ನಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT