ರಾಯಚೂರಿನ ಮಂತ್ರಾಲಯ ರಸ್ತೆಯ ಸ್ಲಂ ಬೋರ್ಡ್ ಕಚೇರಿ ಬಳಿಯ ಬಸ್ ತಂಗುದಾಣದಲ್ಲಿ ಕಸ ತುಂಬಿಕೊಂಡಿರುವ ಕಾರಣ ರಸ್ತೆಯಲ್ಲಿ ನಿಂತಿರುವ ಪ್ರಯಾಣಿಕರು
ರಾಯಚೂರಿನ ಸ್ಟೇಷನ್ ರಸ್ತೆಯಲ್ಲಿರುವ ಬಸ್ ನಿಲ್ದಾಣದ ದುಸ್ಥಿತಿ
ರಾಯಚೂರಿನ ಚಂದ್ರಮೌಳೇಶ್ವರ ರಸ್ತೆಯ ಬಳಿ ರಾಜಸ್ಥಾನಿ ಸಂಘದಿಂದ ನಿರ್ಮಿಸಿದ ಬಸ್ ತಂಗುದಾಣ ಶಿಥಿಲಾವಸ್ಥೆಯಲ್ಲಿದೆ
ನಗರದಲ್ಲಿ ಅನೇಕ ತಂಗುದಾಣಗಳನ್ನು ನಿರ್ಮಿಸಿದರೂ ಅವುಗಳನ್ನು ನಗರಸಭೆಗೆ ಹಸ್ತಾಂತರಿಸಿಲ್ಲ. ತಂಗುದಾಣಗಳಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು
ಗುರುಸಿದ್ದಯ್ಯ ಹಿರೇಮಠ ರಾಯಚೂರು ನಗರಸಭೆ ಪೌರಾಯುಕ್ತ