ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಪ್ರಯಾಣಿಕರಿಗೆ ಆಶ್ರಯ ನೀಡದ ತಂಗುದಾಣಗಳು

ಸ್ವಚ್ಛತೆ, ನಿರ್ವಹಣೆ ಕೊರತೆಯಿಂದ ಹಾಳಾದ ಬಸ್‌ ನಿಲ್ದಾಣ
Published : 7 ಜುಲೈ 2024, 6:48 IST
Last Updated : 7 ಜುಲೈ 2024, 6:48 IST
ಫಾಲೋ ಮಾಡಿ
Comments
ರಾಯಚೂರಿನ ಮಂತ್ರಾಲಯ ರಸ್ತೆಯ ಸ್ಲಂ ಬೋರ್ಡ್ ಕಚೇರಿ ಬಳಿಯ ಬಸ್ ತಂಗುದಾಣದಲ್ಲಿ ಕಸ ತುಂಬಿಕೊಂಡಿರುವ ಕಾರಣ ರಸ್ತೆಯಲ್ಲಿ ನಿಂತಿರುವ ಪ್ರಯಾಣಿಕರು
ರಾಯಚೂರಿನ ಮಂತ್ರಾಲಯ ರಸ್ತೆಯ ಸ್ಲಂ ಬೋರ್ಡ್ ಕಚೇರಿ ಬಳಿಯ ಬಸ್ ತಂಗುದಾಣದಲ್ಲಿ ಕಸ ತುಂಬಿಕೊಂಡಿರುವ ಕಾರಣ ರಸ್ತೆಯಲ್ಲಿ ನಿಂತಿರುವ ಪ್ರಯಾಣಿಕರು
ರಾಯಚೂರಿನ ಸ್ಟೇಷನ್ ರಸ್ತೆಯಲ್ಲಿರುವ ಬಸ್ ನಿಲ್ದಾಣದ ದುಸ್ಥಿತಿ
ರಾಯಚೂರಿನ ಸ್ಟೇಷನ್ ರಸ್ತೆಯಲ್ಲಿರುವ ಬಸ್ ನಿಲ್ದಾಣದ ದುಸ್ಥಿತಿ
ರಾಯಚೂರಿನ ಚಂದ್ರಮೌಳೇಶ್ವರ ರಸ್ತೆಯ ಬಳಿ ರಾಜಸ್ಥಾನಿ ಸಂಘದಿಂದ ನಿರ್ಮಿಸಿದ ಬಸ್ ತಂಗುದಾಣ ಶಿಥಿಲಾವಸ್ಥೆಯಲ್ಲಿದೆ
ರಾಯಚೂರಿನ ಚಂದ್ರಮೌಳೇಶ್ವರ ರಸ್ತೆಯ ಬಳಿ ರಾಜಸ್ಥಾನಿ ಸಂಘದಿಂದ ನಿರ್ಮಿಸಿದ ಬಸ್ ತಂಗುದಾಣ ಶಿಥಿಲಾವಸ್ಥೆಯಲ್ಲಿದೆ
ನಗರದಲ್ಲಿ ಅನೇಕ ತಂಗುದಾಣಗಳನ್ನು ನಿರ್ಮಿಸಿದರೂ ಅವುಗಳನ್ನು ನಗರಸಭೆಗೆ ಹಸ್ತಾಂತರಿಸಿಲ್ಲ. ತಂಗುದಾಣಗಳಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು
ಗುರುಸಿದ್ದಯ್ಯ ಹಿರೇಮಠ ರಾಯಚೂರು ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT