ವಿಧಾನ ಪರಿಷತ್ ಸದಸ್ಯ ಭೋಸರಾಜು, ಶಾಸಕರಾದ ಡಾ.ಶಿವರಾಜ್ ಪಾಟೀಲ, ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದ ಮೂರ್ತಿ, ತಹಶಿಲ್ದಾರರ ಹಂಪಣ್ಣ, ಸಮಾಜ ಕಲ್ಯಾಣ ಅಧಿಕಾರಿ ಸುಬ್ರಹ್ಮಣ್ಯ, ರಾಜೇಂದ್ರ ಜಲ್ದಾರ್, ಮುಖಂಡರಾದ ರವೀಂದ್ರನಾಥ ಪಟ್ಟಿ, ರವಿ ರಾಂಪೂರ, ಕೆ.ಇ. ಕುಮಾರ್, ನರಸಿಂಹಲು, ನರಸಿಂಹಲು, ವಿಶ್ವನಾಥ್ ಪಟ್ಟಿ, ಸಂತೋಷ ಕುಮಾರ್, ಗ್ಯಾಸ್ ಶೀನು, ಅಶೋಕ, ಬಸವರಾಜ್, ಅಂಜಿನೇಯ್ಯ ಇದ್ದರು.