‘ಶಾರದಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ 108 ಆಂಬುಲೆನ್ಸ್ಗೆ ಕರೆ ಮಾಡಲಾಯಿತು. ಗುಂಜಳ್ಳಿಯಿಂದ ಆಂಬುಲೆನ್ಸ್ ಆಯೀಜಪುರ ಗ್ರಾಮಕ್ಕೆ ಬಂದಿದೆ. ಮಾರ್ಗ ಮಧ್ಯೆಯೇ ಹೆರಿಗೆ ನೋವು ಹೆಚ್ಚಾದ ಕಾರಣ ಶುಶ್ರೂಷಕ ಶಿವಯೋಗಿ ಅವರು ಆಂಬುಲೆನ್ಸ್ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿದ್ದಾರೆ’ ಕುಟುಂಬ ಸದಸ್ಯರು ತಿಳಿಸಿದರು.