ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಸಿಂಧನೂರು: ಜೋಳ ಖರೀದಿಸಿ ಐದು ತಿಂಗಳಾದರೂ ಕೆಲವು ರೈತರಿಗೆ ಪಾವತಿಯಾಗದ ಹಣ

Published : 26 ಜುಲೈ 2025, 7:49 IST
Last Updated : 26 ಜುಲೈ 2025, 7:49 IST
ಫಾಲೋ ಮಾಡಿ
Comments
ಬಸವರಾಜ ಮಾಡಸಿರವಾರ
ಬಸವರಾಜ ಮಾಡಸಿರವಾರ
ಹಿಂಗಾರು ಹಂಗಾಮಿನಲ್ಲಿ 5.5 ಲಕ್ಷ ಕ್ವಿಂಟಲ್ ಜೋಳ ಖರೀದಿಸಲಾಗಿದೆ. ₹ 218 ಕೋಟಿ ಪಾವತಿ ಮಾಡಬೇಕಾಗಿದೆ. ಮುಂದಿನ ವಾರ ಸರ್ಕಾರ ಹಣ ಬಿಡುಗಡೆ ಮಾಡಲಿದೆ
ಕೃಷ್ಣ ಶಾಲಿನೂರು ಉಪನಿರ್ದೇಶಕ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
ಹಿಂಗಾರು ಜೋಳ ಮಾರಾಟ ಮಾಡಿದ ಹಣವನ್ನು ಸರ್ಕಾರ ಪಾವತಿ ಮಾಡದಿರುವ ಕಾರಣ ಈಗ ತೊಗರಿ ಬೆಳೆ ಹಾಕಿದ್ದೇವೆ. ಅದಕ್ಕೆ ಗೊಬ್ಬರ ಕ್ರಿಮಿನಾಶಕ ಹಾಕಲು ನಯಾಪೈಸೆ ಇಲ್ಲದಂತಾಗಿದೆ
ಬೈರೆಗೌಡ ಹಿರೇಬೇರ್ಗಿ
ಪ್ರತಿಯೊಂದಕ್ಕೂ ಹೋರಾಟ ಮಾಡಬೇಕೆಂದರೆ ನಾವು ಒಕ್ಕಲುತನ ಯಾವಾಗ ಮಾಡಬೇಕು. ಬೆಂಬಲ ಬೆಲೆಗೆ ಖರೀದಿ ಮಾಡುತ್ತಿರುವುದು ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ
ಬಸವರಾಜ ಮಾಡಸಿರವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT